ಬೆಳಗಾವಿ: ಸಬ್ಸಿಡಿ ಯೋಜನೆಯಡಿ ಕಾರು ಖರೀದಿಸಲು ಮಂಜೂರಾತಿ ದೊರಕಿಸಿಕೊಡುವುದಾಗಿ ಲಂಚ ಪಡೆದಿದ್ದ ಪ್ರವಾಸೋದ್ಯಮ ಇಲಾಖೆಯ ಜವಾನರಾದ ಎಂ.ಪಿ. ದೇವರಾಜ ಮತ್ತು ಮಲ್ಲಿಕಾರ್ಜುನ ದುಂಡಪ್ಪ ಹೆಗಡಿಹಾಳ ಅವರಿಗೆ 4ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ತಲಾ 7 ವರ್ಷ ಜೈಲು ಶಿಕ್ಷೆ ಹಾಗೂ ₹ 17 ಸಾವಿರ ದಂಡ ವಿಧಿಸಿದೆ.