ಬಬಲಾದಿ ಮಠದ ಅಪ್ಪಯ್ಯ ಮಹಾರುದ್ರಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಡಾ.ಪ್ರಕಾಶ ಕುಮಠಳ್ಳಿ, ಡಿ.ವೈ.ಎಸ್.ಪಿ. ಎಸ್.ವಿ. ಗಿರೀಶ, ಸಿಪಿಐ ಶಂಕರಗೌಡ ಬಸನಗೌಡ, ಅಪ್ಪುಗೌಡ ಪಾಟೀಲ, ಅಪ್ಪಾಸಾಬ ಈರಗೌಡ, ಮುತ್ತಣ್ಣ ಸಿಂದೂರ, ಶ್ರೀಶೈಲ ಜನಗೌಡ, ಸಿದ್ರಾಮ ಬಿಳ್ಳೂರ, ಡಾ.ರವಿ ಸಂಖ, ಶಿವಾನಂದ ಗುಡ್ಡಾಪೂರ, ಗ್ರಾ.ಪಂ. ಸದಸ್ಯರಾದ ಈರಣ್ಣ ಕನ್ನಾಳ, ಈರಣ್ಣ ಬಸರಗಿ, ರಾಮಪ್ಪ ಭಜಂತ್ರಿ, ಮಲ್ಲಿಕಾರ್ಜುನ ಶೇಡ್ಯಾಳ, ಕಲ್ಲಪ್ಪ ತಂಗಡಿ, ವಸಂತ ಕರಡಿ, ಸಂಗಮೇಶ ಪುಠಾಣಿ, ಬಾಳಪ್ಪ ಒಡೆಯರ, ಈರಣ್ಣ ವಾಲಿ, ಬುಜಪ್ಪ ಸವದತ್ತಿ, ಶ್ರೀಕಾಂತ ಮಾಳಿ, ಸಿದ್ದಪ್ಪ ಬಿಳ್ಳೂರ, ಹಣಮಂತ ಕಾಂಬಳೆ,
ಮಹಾದೇವ ಕಾಂಬಳೆ ಇದ್ದರು.