ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ರಾಮದುರ್ಗ: ಬತ್ತಿದ ಮುಳ್ಳೂರು ಕೆರೆ – ನೀರಾವರಿಗೆ ಬರೆ

ಕೆರೆ ಪುನಶ್ಚೇತನ, ಅಭಿವೃದ್ಧಿಗೆ ಮಂಜೂರಾಗಿದೆ ₹1 ಕೋಟಿ, ಇನ್ನೂ ಆರಂಭವಾಗದ ಕಾಮಗಾರಿ
Published : 22 ಮೇ 2024, 5:17 IST
Last Updated : 22 ಮೇ 2024, 5:17 IST
ಫಾಲೋ ಮಾಡಿ
Comments
ಮುಳ್ಳೂರು ಕೆರೆ ಸುಧಾರಣೆಗೆ ಸರ್ಕಾರವು ₹1ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಕೆರೆಯ ಸೋರುವಿಕೆ ತಡೆ ಮುಂತಾದ ಕಾಮಗಾರಿ ಕೈಗೊಳ್ಳಲಾಗುವುದು.
–ಲಕ್ಷ್ಮಣ ಬಂಡಿವಡ್ಡರ, ಸಹಾಯಕ ಎಂಜಿನಿಯರ್‌ ಸಣ್ಣ ನೀರಾವರಿ ಇಲಾಖೆ
ಈ ಭಾಗದ ಜಮೀನುಗಳಿಗೆ ನೀರಾವರಿಗಾಗಿ ಉಪಯುಕ್ತವಿದ್ದ ಕೆರೆಯನ್ನು ಅಭಿವೃದ್ಧಿಪಡಿಸಬೇಕು. ರೈತರ ಜಮೀನುಗಳು ಜವುಳು ಹತ್ತದ ರೀತಿಯಲ್ಲಿ ಕೆರೆ ಸೋರುವಿಕೆ ನಿಲ್ಲಿಸಬೇಕು.
–ಬಸವರಾಜ ಸೋಮಗೊಂಡ, ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT