<p><strong>ಐಗಳಿ: </strong>‘ತಂದೆ–ತಾಯಿ ಸೇವೆ ಮಾಡಿದರೆ, ಗುರು ಹಾಗೂ ಕಲಿಸಿದ ಶಾಲೆಯ ಋಣದ ಭಾರ ಕಡಿಮೆ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಂಡರೆ ದೇವರು ಮೆಚ್ಚುತ್ತಾನೆ’ ಎಂದು ವಿಜಯಪುರದ ದ್ರೋಣಾಸ್ ಸೈನಿಕ ತರಬೇತಿ ಅಕಾಡೆಮಿ ಮುಖ್ಯಸ್ಥ ಕಲ್ಮೇಶ ಆಸಂಗಿ ಹೇಳಿದರು.</p>.<p>ಇಲ್ಲಿ ತಾವು ಓದಿದ ಐಗಳಿ ತೋಟದ ಸರ್ಕಾರಿ ಪ್ರಾಥಮಿಕ ಶಾಲೆಗೆ ಧ್ವನಿವರ್ಧಕ, ಬಿಳಿಯ ಬೋರ್ಡ್, ಮಕ್ಕಳಿಗೆ ಆಟಿಕೆ, ಪುಸ್ತಕ, ಬ್ಯಾಂಡ್ ವಿತರಿಸಿ ಅವರು ಮಾತನಾಡಿದರು.</p>.<p>‘ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು ಹೇಳಬೇಕು. ಪ್ರೇರಣೆ ಕೊಡಬೇಕು. ಪ್ರತಿ ಕುಟುಂಬದಲ್ಲಿ ಒಬ್ಬರಾದರೂ ಸರ್ಕಾರಿ ನೌಕರರಿಗೆ ಸೇರಬೇಕು. ಆಗ ಆರ್ಥಿಕ ಸಬಲೀಕರಣ ಸಾಧ್ಯವಾಗುತ್ತದೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ನ ನಿವೃತ್ತ ಅಧಿಕಾರಿ ಎಂ.ಎಸ್. ಹಾಲಳ್ಳಿ, ಹಳೆಯ ವಿದ್ಯಾರ್ಥಿ ಕೇದಾರಿ ಬಿರಾದಾರ, ಆರ್.ಎಂ. ಹಾಲಳ್ಳಿ, ಸಿಆರ್ಪಿ ಮಹಾಂತೇಶ ಗುಡದಿನ್ನಿ ಮಾತನಾಡಿದರು.</p>.<p>ಉಪಾಧ್ಯಕ್ಷ ಶಹಜಹಾನ ಮುಜಾವರ, ಪಿಕೆಪಿಎಸ್ ಉಪಾಧ್ಯಕ್ಷ ಅಪ್ಪಾಸಾಬ ಭೀ.ತೆಲಸಂಗ, ಮಹಾದೇವ ಅಥಣಿ, ಕಾಡೇಶ ತೆಲಸಂಗ, ಕಾಮಗೌಡ ಪಾಟೀಲ, ಮಹಾದೇವ ತೆಲಸಂಗ, ಸಿ.ಬಿ. ಬಕಾಲಿ, ಪಿ.ಜೆ. ಶಿಂಧೆ, ಜಿ.ಕೆ. ಭಜಂತ್ರಿ ಇದ್ದರು.</p>.<p>ಮುಖ್ಯ ಶಿಕ್ಷಕ ಎಸ್.ಸಿ. ಹಡಪದ ಸ್ವಾಗತಿಸಿದರು. ವಿ.ಕೆ. ಪವಾರ ನಿರೂಪಿಸಿದರು. ಬಿ.ಕೆ. ಮುಧೋಳ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಐಗಳಿ: </strong>‘ತಂದೆ–ತಾಯಿ ಸೇವೆ ಮಾಡಿದರೆ, ಗುರು ಹಾಗೂ ಕಲಿಸಿದ ಶಾಲೆಯ ಋಣದ ಭಾರ ಕಡಿಮೆ ಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಂಡರೆ ದೇವರು ಮೆಚ್ಚುತ್ತಾನೆ’ ಎಂದು ವಿಜಯಪುರದ ದ್ರೋಣಾಸ್ ಸೈನಿಕ ತರಬೇತಿ ಅಕಾಡೆಮಿ ಮುಖ್ಯಸ್ಥ ಕಲ್ಮೇಶ ಆಸಂಗಿ ಹೇಳಿದರು.</p>.<p>ಇಲ್ಲಿ ತಾವು ಓದಿದ ಐಗಳಿ ತೋಟದ ಸರ್ಕಾರಿ ಪ್ರಾಥಮಿಕ ಶಾಲೆಗೆ ಧ್ವನಿವರ್ಧಕ, ಬಿಳಿಯ ಬೋರ್ಡ್, ಮಕ್ಕಳಿಗೆ ಆಟಿಕೆ, ಪುಸ್ತಕ, ಬ್ಯಾಂಡ್ ವಿತರಿಸಿ ಅವರು ಮಾತನಾಡಿದರು.</p>.<p>‘ಶಿಕ್ಷಕರು ಮತ್ತು ಪೋಷಕರು ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು ಹೇಳಬೇಕು. ಪ್ರೇರಣೆ ಕೊಡಬೇಕು. ಪ್ರತಿ ಕುಟುಂಬದಲ್ಲಿ ಒಬ್ಬರಾದರೂ ಸರ್ಕಾರಿ ನೌಕರರಿಗೆ ಸೇರಬೇಕು. ಆಗ ಆರ್ಥಿಕ ಸಬಲೀಕರಣ ಸಾಧ್ಯವಾಗುತ್ತದೆ’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ನ ನಿವೃತ್ತ ಅಧಿಕಾರಿ ಎಂ.ಎಸ್. ಹಾಲಳ್ಳಿ, ಹಳೆಯ ವಿದ್ಯಾರ್ಥಿ ಕೇದಾರಿ ಬಿರಾದಾರ, ಆರ್.ಎಂ. ಹಾಲಳ್ಳಿ, ಸಿಆರ್ಪಿ ಮಹಾಂತೇಶ ಗುಡದಿನ್ನಿ ಮಾತನಾಡಿದರು.</p>.<p>ಉಪಾಧ್ಯಕ್ಷ ಶಹಜಹಾನ ಮುಜಾವರ, ಪಿಕೆಪಿಎಸ್ ಉಪಾಧ್ಯಕ್ಷ ಅಪ್ಪಾಸಾಬ ಭೀ.ತೆಲಸಂಗ, ಮಹಾದೇವ ಅಥಣಿ, ಕಾಡೇಶ ತೆಲಸಂಗ, ಕಾಮಗೌಡ ಪಾಟೀಲ, ಮಹಾದೇವ ತೆಲಸಂಗ, ಸಿ.ಬಿ. ಬಕಾಲಿ, ಪಿ.ಜೆ. ಶಿಂಧೆ, ಜಿ.ಕೆ. ಭಜಂತ್ರಿ ಇದ್ದರು.</p>.<p>ಮುಖ್ಯ ಶಿಕ್ಷಕ ಎಸ್.ಸಿ. ಹಡಪದ ಸ್ವಾಗತಿಸಿದರು. ವಿ.ಕೆ. ಪವಾರ ನಿರೂಪಿಸಿದರು. ಬಿ.ಕೆ. ಮುಧೋಳ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>