ಬುಧವಾರ, 24 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮಾರುಕಟ್ಟೆ ಪರವಾನಗಿ ರದ್ದತಿ ಆದೇಶವನ್ನೇ ರದ್ದುಪಡಿಸಿ: ರೈತರು, ವರ್ತಕರ ಪ್ರತಿಭಟನೆ

Published : 24 ಸೆಪ್ಟೆಂಬರ್ 2025, 6:23 IST
Last Updated : 24 ಸೆಪ್ಟೆಂಬರ್ 2025, 6:23 IST
ಫಾಲೋ ಮಾಡಿ
Comments
3 ತಾಸು ರಸ್ತೆ ಬಂದ್‌!
ಬೆಳಗಾವಿಯ ರಾಣಿ ಚನ್ನಮ್ಮನ ವೃತ್ತದಲ್ಲಿ 3 ತಾಸಿಗೂ ಅಧಿಕ ಸಮಯ ರಸ್ತೆ ತಡೆದು ಪ್ರತಿಭಟಿಸಿದ್ದರಿಂದ ವಿವಿಧ ಬಡಾವಣೆಗಳಿಗೆ ತೆರಳುವ ಸವಾರರು ಪರದಾಡುವಂತಾಯಿತು. ಚನ್ನಮ್ಮನ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಸಾಗುವ ಮಾರ್ಗದಲ್ಲಿನ ರಸ್ತೆ ಮಧ್ಯೆಯೇ ನೂರಾರು ರೈತರು ಕುಳಿತು ಊಟ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT