‘ರಾಜ್ಯದಲ್ಲಿ ಹಿಜಾಬ್ (ಶಿರವಸ್ತ್ರ) ವಿಷಯದ ಬಗ್ಗೆದೊಡ್ಡ ಚರ್ಚೆ ನಡೆಯುತ್ತಿದೆ. ತಲೆ ಮೇಲೆ ಸೆರಗು ಬೇಡ ಎಂದು ಯಾರು ಹೇಳುತ್ತಾರೆ? ಅದನ್ನು ನಿರ್ಧರಿಸಲು ನ್ಯಾಯಾಲಯಕ್ಕೆ ಹೋಗಬೇಕೇನು? ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ ಕೂಡ ತಲೆ ಮೇಲೆ ಸೆರಗು ಹಾಕಿಕೊಳ್ಳುತ್ತಿದ್ದರು. ನನ್ನ (ಮುಸ್ಲಿಮರು) ಮಗಳು ಹಾಕಬಾರದು ಎನ್ನುವುದರಲ್ಲಿ ಏನರ್ಥವಿದೆ?’ ಎಂದು ಕೇಳಿದರು.