ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ದೊಡವಾಡ | ಜಲಮೂಲದ ರಕ್ಷಣೆಗೆ ಅಧಿಕಾರಿಗಳ ನಿರ್ಲಕ್ಷ: ಭಣಗುಡುತ್ತಿರುವ ದೊಡ್ಡ ಕೆರೆ

ರವಿಕುಮಾರ ಎಂ.ಹುಲಕುಂದ
Published : 23 ಮೇ 2024, 6:40 IST
Last Updated : 23 ಮೇ 2024, 6:40 IST
ಫಾಲೋ ಮಾಡಿ
Comments
ಬೈಲಹೊಂಗಲ ತಾಲ್ಲೂಕಿನ ದೊಡವಾಡ ಗ್ರಾಮದ ದೊಡ್ಡ ಕೆರೆ ಬೇಸಿಗೆಯಿಂದ ನೀರಿಲ್ಲದೆ ಭಣಗುಡುತ್ತಿರುವುದು
ಬೈಲಹೊಂಗಲ ತಾಲ್ಲೂಕಿನ ದೊಡವಾಡ ಗ್ರಾಮದ ದೊಡ್ಡ ಕೆರೆ ಬೇಸಿಗೆಯಿಂದ ನೀರಿಲ್ಲದೆ ಭಣಗುಡುತ್ತಿರುವುದು
ಬೈಲಹೊಂಗಲ ತಾಲ್ಲೂಕಿನ ದೊಡವಾಡ ಗ್ರಾಮದ ದೊಡ್ಡ ಕೆರೆ ಭಾಗಶಃ ಖಾಲಿಯಾಗಿದ್ದು ಗಿಡಗಂಟೆ ಬೆಳೆದಿರುವುದು
ಬೈಲಹೊಂಗಲ ತಾಲ್ಲೂಕಿನ ದೊಡವಾಡ ಗ್ರಾಮದ ದೊಡ್ಡ ಕೆರೆ ಭಾಗಶಃ ಖಾಲಿಯಾಗಿದ್ದು ಗಿಡಗಂಟೆ ಬೆಳೆದಿರುವುದು
ಕೆರೆಯ ಜಾಗ ನಿರಂತರ ಒತ್ತುವರಿ ಕೆರೆ ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷ್ಯ ಕೆರೆಗೆ ನೀರು ತುಂಬಿಸುವ ಯೋಜನೆಗೆ ಆದ್ಯತೆ ಇರಲಿ
ಕೆರೆಯ ಹೂಳು ಎತ್ತಿಸಿ ಕೆರೆ ಸಂಪೂರ್ಣ ನೀರು ತುಂಬಿಸಿ ಗ್ರಾಮದ ಜನರಿಗೆ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೆಕು. ಇದರಿಂದ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ
ನಿಂಗಪ್ಪ ಚೌಡನ್ನವರ ಕೃಷಿಕ
ತಾಲ್ಲೂಕಿನಲ್ಲಿಯೇ ದೊಡ್ಡ ಕೆರೆ ಇದಾಗಿದೆ. ಒತ್ತುವರಿ ಅತಿಕ್ರಮಣದಾರರಿಂದ ಕೆರೆ ಅವನತಿ ಅಂಚಿಗೆ ತಲುಪಿದೆ. ಅತಿಕ್ರಮಣ ತೆರುವುಗೊಳಿಸಲು ಅಧಿಕಾರಿಗಳು ಕ್ರಮಕೈಕೊಳ್ಳಬೇಕು
ಮಲ್ಲಪ್ಪ ಎರಿಕಿತ್ತೂರು ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT