ಬುಧವಾರ, 10 ಡಿಸೆಂಬರ್ 2025
×
ADVERTISEMENT
ADVERTISEMENT

ನಿಪ್ಪಾಣಿ | ಕೃಷಿ ಉತ್ಸವ: ರೈತರಾದ ವಿದ್ಯಾರ್ಥಿಗಳು

Published : 10 ಡಿಸೆಂಬರ್ 2025, 2:54 IST
Last Updated : 10 ಡಿಸೆಂಬರ್ 2025, 2:54 IST
ಫಾಲೋ ಮಾಡಿ
Comments
ವಿಎಸ್‌ಎಂದ ಜಿ.ಐ. ಬಾಗೇವಾಡಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ (ಪ್ರೌಢಶಾಲಾ ವಿಭಾಗ)ದಲ್ಲಿ ಆಯೋಜಿಸಿದ ಕೃಷಿ ಉತ್ಸವವನ್ನು ಚೇರಮನ್ ಚಂದ್ರಕಾಂತ ಕೋಠಿವಾಲೆ ಮತ್ತು ನಿರ್ದೇಶಕ ಆನಂದ ಗಿಂಡೆ ಉದ್ಘಾಟಿಸಿದರು. ಪಪ್ಪು ಪಾಟೀಲ ಸಮೀರ ಬಾಗೇವಾಡಿ ಹರಿಶ್ಚಂದ್ರ ಶಾಂಡಗೆ ಮತ್ತಿತರರು ಇದ್ದಾರೆ.
ವಿಎಸ್‌ಎಂದ ಜಿ.ಐ. ಬಾಗೇವಾಡಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ (ಪ್ರೌಢಶಾಲಾ ವಿಭಾಗ)ದಲ್ಲಿ ಆಯೋಜಿಸಿದ ಕೃಷಿ ಉತ್ಸವವನ್ನು ಚೇರಮನ್ ಚಂದ್ರಕಾಂತ ಕೋಠಿವಾಲೆ ಮತ್ತು ನಿರ್ದೇಶಕ ಆನಂದ ಗಿಂಡೆ ಉದ್ಘಾಟಿಸಿದರು. ಪಪ್ಪು ಪಾಟೀಲ ಸಮೀರ ಬಾಗೇವಾಡಿ ಹರಿಶ್ಚಂದ್ರ ಶಾಂಡಗೆ ಮತ್ತಿತರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT