ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ರಾಯಬಾಗ: ಕುಲುಮೆಯಲ್ಲಿ ಅಲೆಮಾರಿಗಳ ಬದುಕು

ಆನಂದ ಮನ್ನಿಕೇರಿ
Published : 6 ಜನವರಿ 2025, 5:52 IST
Last Updated : 6 ಜನವರಿ 2025, 5:52 IST
ಫಾಲೋ ಮಾಡಿ
Comments
ರಾಯಬಾಗದಲ್ಲಿ ಬೀಡುಬಿಟ್ಟ ಸಂಚಾರಿ ಕಮ್ಮಾರರು ವೃತ್ತಿಯಲ್ಲಿ ತೊಡಗಿರುವುದು

ರಾಯಬಾಗದಲ್ಲಿ ಬೀಡುಬಿಟ್ಟ ಸಂಚಾರಿ ಕಮ್ಮಾರರು ವೃತ್ತಿಯಲ್ಲಿ ತೊಡಗಿರುವುದು 

–ಪ್ರಜಾವಾಣಿ ಚಿತ್ರ

ಸರ್ಕಾರ ಕಮ್ಮಾರರ ಬದುಕಿಗೆ ಯಾವುದೇ ಸೌಕರ್ಯ ನೀಡಿಲ್ಲ. ಕನಿಷ್ಠ ಅವರ ಮಕ್ಕಳ ಶಿಕ್ಷಣಕ್ಕಾದರೂ ಸಂಚಾರಿ ಟೆಂಟ್‌ಶಾಲೆಗಳ ವ್ಯವಸ್ಥೆ ಮಾಡಬೇಕು
ಶಶಿಧರ ಕರಾಡೆ ಸ್ಥಳೀಯ ನಿವಾಸಿ
ಇಡೀ ದಿನ ಅಲೆದರೂ ಕೆಲವೊಮ್ಮೆ ಬಿಡಿಗಾಸಿನ ಕೆಲಸ ಸಿಗುವುದಿಲ್ಲ. ಕೆಲವು ದಿನಗಳಲ್ಲಿ ಖಾಲಿ ಹೊಟ್ಟೆಯಲ್ಲೇ ಮಲಗಿಕೊಳ್ಳಬೇಕಾದ ಅನಿವಾರ್ಯ ಬರುತ್ತದೆ
ಅಲ್ಕಾ ರೆಂದಾಳೆ  ಕಮ್ಮಾರ ಮಹಿಳೆ
ಅಲೆಮಾರಿ ಕಮ್ಮಾರರಿಗೆ ಸಾಂಪ್ರದಾಯಿಕ ಉದ್ಯೋಗದ ನೀಡುವಲ್ಲಿ ಸರ್ಕಾರ ಮುಂದಾಗಬೇಕು. ಅವರ ಬದುಕಿಗೆ ಶಾಶ್ವತ ನೆಲೆ ಮಾಡಿ ಕೊಡಬೇಕು
ಪ್ರವೀಣ ಕಮ್ಮಾರ ಬೆಳಗಾವಿ
ಅಲೆಮಾರಿಗಳ ಬದುಕಿಗಾಗಿ ಸರ್ಕಾರದ ಯೋಜನೆಗಳು ಸಾಕಷ್ಟು ಇವೆ. ಆದರೆ ಅವುಗಳ ಬಗ್ಗೆ ಅಧಿಕಾರಿಗಳು ಅರಿವು ಮೂಡಿಸುವ ಪ್ರಚಾರ ಮಾಡುವ ಕೆಲಸ ಮಾಡೆಬೇಕು
ಪುಷ್ಪಲತಾ ಮಠದ ಶಿಕ್ಷಕಿ ಬೆಳಗಾವಿ
ಅಲೆಮಾರಿ ಕಮ್ಮಾರರು ರಾಜ್ಯದಿಂದ ರಾಜ್ಯಕ್ಕೆ ಅಲೆಯುತ್ತಿದ್ದಾರೆ. ಸಾಂವಿಧಾನಿಕ ಹಕ್ಕುಗಳ ಬಗ್ಗೆ ಅವರಿಗೆ ಅರಿವು ಮೂಡಿಸಿದರೆ ಮಾತ್ರ ಸುಧಾರಣೆ ಸಾಧ್ಯ
ಸುನೀಲ ಕಂಬಾರ ವೃತ್ತಿಪರ ಕಮ್ಮಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT