ಮಳೆಗೆ 4ಮನೆಗಳ ಕುಸಿತ:-ಹುಕ್ಕೇರಿ ತಾಲೂಕಿನ ದಡ್ಡಿ, ಸಲಾಮವಾಡಿ, ಮೊದಗಾ, ಶೆಟ್ಟಿಹಳ್ಳಿ ಗ್ರಾಮದ ಪಕ್ಕದಲ್ಲಿ ಘಟಪ್ರಭಾ ನದಿಗೆ ನಿರ್ಮಾಣವಾದ 5 ಬ್ರಿಜ್ ಕಂ ಬ್ಯಾರೇಜಗಳು ಸಂಪೂರ್ಣ ಜಲಾವೃತಗೊಂಡು ಸಂಚಾರ ಸ್ಥಗಿತವಾಗಿದೆ. ಸಂಕೇಶ್ವರ ಬಳಿ ಇರುವ ಹಿರಣ್ಯಕೇಶಿ ನದಿಗೆ ಕಟ್ಟಲಾದ ಬ್ಯಾರೇಜ್ ಮತ್ತು ಯರನಾಳ ಬ್ಯಾರೇಜ್ ಮುಳಗಿದೆ.