ಪುರಸಭೆ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಉಪಾಧ್ಯಕ್ಷ ಆನಂದ ಗಂಧ, ಸದ್ಯಸರಾದ ಮಹಾವೀರ ನಿಲಜಗಿ, ರಾಜು ಮುನ್ನೋಳಿ, ಸದಾಶಿವ ಕರೆಪ್ಪಗೋಳ, ಭೀಮಶಿ ಗೋರಖನಾಥ, ಉತ್ಸವ ಸಮಿತಿ ಸದಸ್ಯರಾದ ಸುಹಾಸ್ ನೂಲಿ, ಅಪ್ಪುಸ್ ತುಬಚಿ, ಪ್ರಜ್ವಲ್ ನಿಲಜಗಿ, ಗವೀಶ್ ರವದಿ, ಚನ್ನಪ್ಪ ಗಜಬರ, ಪುರಸಭೆ ಸದಸ್ಯರು ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳ ಕನ್ನಡಪರ ಸಂಘಟನೆಗಳ ಪಧಾದಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.0