19ರಂದು ಬೆಳಿಗ್ಗೆ 10 ಗಂಟೆಗೆ ಕಾಗವಾಡದಿಂದ ಹೊರಟು, ಮಧ್ಯಾಹ್ನ 12 ಗಂಟೆಗೆ ಅಥಣಿಗೆ ತಲುಪಲಿದೆ. 20ರ ಬೆಳಿಗ್ಗೆ
9 ಕ್ಕೆ ಅಥಣಿಯಿಂದ ತೆರಳುವ ಜ್ಯೋತಿ ಯಾತ್ರೆ ರಾಯಭಾಗಕ್ಕೆ ಆಗಮಿಸಲಿದೆ. ಸಂಜೆ 4ಕ್ಕೆ ಗೋಕಾಕ ನಗರಕ್ಕೆ ತಲುಪಲಿದೆ.
21ರ ಬೆಳಿಗ್ಗೆ 9ಕ್ಕೆ ರಾಮದುರ್ಗಕ್ಕೆ ಜ್ಯೋತಿ ಆಗಮಿಸಲಿದೆ. 22ರಂದು ಸವದತ್ತಿ ಮಾರ್ಗವಾಗಿ ಬೈಲಹೊಂಗಲಕ್ಕೆ ತಲುಪಲಿದೆ. ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಸಂಜೆ 6ಕ್ಕೆ ಕಿತ್ತೂರು ಸೈನಿಕ ಶಾಲೆಗೆ ಆಗಮಿಸಿ, ವಾಸ್ತವ್ಯ ಹೂಡಲಿದೆ.