ಮಂಗಳವಾರ, 4 ನವೆಂಬರ್ 2025
×
ADVERTISEMENT
ADVERTISEMENT

ಚನ್ನಮ್ಮನ ರಥ ತಾರದ ಜಿಲ್ಲಾಡಳಿತ: ಇತಿಹಾಸದತ್ತ ಅಧಿಕಾರಿಗಳ ನಿರ್ಲಕ್ಷ್ಯ

Published : 4 ನವೆಂಬರ್ 2025, 4:34 IST
Last Updated : 4 ನವೆಂಬರ್ 2025, 4:34 IST
ಫಾಲೋ ಮಾಡಿ
Comments
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ ದೊರೆತ ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಅವಶೇಷಗಳು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಹಳ್ಳಿ ಗ್ರಾಮದಲ್ಲಿ ದೊರೆತ ಕಿತ್ತೂರು ಚನ್ನಮ್ಮ ಸಂಚರಿಸಿದ ರಥದ ಅವಶೇಷಗಳು
ಕಿತ್ತೂರು ಇತಿಹಾಸ ಕಟ್ಟಿರುವುದೇ ಜನಕಥನಗಳಿಂದ. ರಾಣಿ ಚನ್ನಮ್ಮ ರಥ ಏರಿದ್ದಳು ಎಂಬ ಕಥನವನ್ನೂ ಜನಪದ ನೀಡಿದ್ದಾರೆ. ಇವುಗಳ ಮೇಲೆ ಬೆಳಕು ಚೆಲ್ಲಬೇಕಿದೆ
-ಪ್ರೊ.ಸಿ.ಕೆ.ನಾವಲಗಿ, ಜಾನಪದ ವಿದ್ವಾಂಸ
ಕಿತ್ತೂರಿನಲ್ಲಿರುವ ವಸ್ತುಸಂಗ್ರಹಾಲಯ ಮೇಲ್ದರ್ಜೆಗೇರಿಸುವ ಸಿದ್ಧತೆಗಳು ನಡೆದಿವೆ. ಆಗ ಚನ್ನಮ್ಮನ ರಥದ ಚಕ್ರಗಳೂ ಸೇರಿದಂತೆ ಎಲ್ಲ ಕುರುಹು ಸಂಗ್ರಹಿಲಾಗುವುದು
-ಬಾಬಾಸಾಹೇಬ ಪಾಟೀಲ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT