ಪ್ರಸಾರಾಂಗದ ನಿರ್ದೇಶಕ ಪ್ರೊ.ಅಶೋಕ ಡಿಸೋಜಾ ಮಾತನಾಡಿದರು. ಸಮಾಜವಿಜ್ಞಾನ ವಿಭಾಗದ ಡಾ.ಸುಮಂತ ಹಿರೇಮಠ, ರಸಾಯನವಿಜ್ಞಾನ ವಿಭಾಗದ ಡಾ.ಪಿ.ಎಂ. ಗುರುಬಸವರಾಜ ಕಾರ್ಯಾಗಾರ ನಡೆಸಿಕೊಟ್ಟರು. ಸಹಸಂಘಟನಾ ಕಾರ್ಯದರ್ಶಿ ಡಾ.ಫಯಾಜ್ ಅಹಮ್ಮದ್ ಇಳಕಲ್, ಕಂಪ್ಯೂಟರ್ ವಿಭಾಗದ ಸಂತೋಷ ರಜಪೂತ ತಾಂತ್ರಿಕ ವಿಷಯಗಳನ್ನು ನಿರ್ವಹಿಸಿದರು.