ಸವದತ್ತಿ ಚುಳಕಿ ಗ್ರಾಮದಲ್ಲಿ ಕುಸಿದ ಮನೆ ಗೋಡೆ
ಸವದತ್ತಿ ಹಿಟ್ಟಣಗಿ ಗ್ರಾಮದಲ್ಲಿ ನಿರಾಶ್ರಿತರಿಗೆ ತೆರೆದ ಕಾಳಜಿ ಕೇಂದ್ರ
ಸವದತ್ತಿಯ ಹಿಟ್ಟಣಗಿ ಗ್ರಾಮದಲ್ಲಿ ನಿರಾಶ್ರಿತರಿಗೆ ತೆರೆದ ಕಾಳಜಿ ಕೇಂದ್ರ

ಮುನವಳ್ಳಿ– ಬೈಲಗಹೊಂಗಲ ಮಾರ್ಗದಲ್ಲಿ ಹೊಸೂರ ಗ್ರಾಮದ ಬಳಿಯಿರುವ ಸಣ್ಣ ಬ್ರಿಜ್ ಜಲಾವೃತಗೊಂಡಿದೆ. ಸುಮಾರು 20ಕ್ಕೂ ಅಧಿಕ ಮನೆಗಳು ಧರೆಗುರುಳಿವೆ. ಹಿಟ್ಟಣಗಿ ಗ್ರಾಮದಲ್ಲಿ ತಾತ್ಕಾಲಿಕ ಕಾಳಜಿ ಕೇಂದ್ರ ತೆರೆಯಲಾಗಿದೆ.
ಎಂ.ಎನ್. ಹೆಗ್ಗನ್ನವರ. ತಹಶೀಲ್ದಾರ್ ಸವದತ್ತಿ
ನಿರಂತರ ಮಳೆಗೆ ಹೊಲಗದ್ದೆಗಳಿಗೆ ಸಂಪರ್ಕಿಸುವ ರಸ್ತೆಗಳು ಸಂಚರಿಸಲು ಬಾರದಂತಾಗಿವೆ. ಹತ್ತಿ ಸೋಯಾಬಿನ್ ಉದ್ದು ಗೋವಿನಜೋಳ ಉಳ್ಳಾಗಡ್ಡಿ ಸೇರಿ ಇತರೆ ಬೆಳೆಗಳಿರುವ ಜಮೀನುಗಳು ಜಲಾವೃತವಾಗೊಂಡು ಹಾನಿಗೀಡಾಗಿವೆ
ಸುರೇಶ ಸಂಪಗಾವಿ ತಾಲ್ಲೂಕು ಘಟಕದ ಅಧ್ಯಕ್ಷ ರೈತ ಸಂಘ