‘ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದರು, ಹೋದರು. ಹಣ ಕೊಟ್ಟಿದ್ದಾರಾ? ₹35 ಸಾವಿರ ಕೋಟಿ ಕೇಳಿದರೆ ಅವರು ಕೊಟ್ಟಿರುವುದು ₹ 1,652 ಕೋಟಿ ಮಾತ್ರ. ಅದಾದ ನಂತರ ಒಂದು ಪೈಸೆಯನ್ನೂ ಕೊಟ್ಟಿಲ್ಲ. 25 ಸಂಸದರನ್ನು ಕಳುಹಿಸಿಕೊಟ್ಟಿದ್ದರಿಂದ ಅಸಡ್ಡೆ ವಹಿಸಿದ್ದಾರೆ. ಸೋಲಿಸಿದರೆ ಅವರಿಗೆ ಬುದ್ಧಿ ಬರುತ್ತದೆ’ ಎಂದರು.