ಮುಖಂಡ ನಿಂಗನಗೌಡ ಹರಳಕಟ್ಟಿ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಫಾತಿಮಾ ಶೇಖ, ನಿಂಗಪ್ಪ ಗೋವಪ್ಪನವರ, ಅಭಿಷೇಕ ತಿಪರಾಶಿ, ಪ್ರಶಾಂತಗೌಡ ಪೊಲೇಶಿ, ಎ.ಕೆ. ಮುಲ್ಲಾ, ಶಿವನಗೌಡ ಮೇದಗೊಪ್ಪ, ವಿಜಯ ಕಲಾಲ, ಸಿದ್ದನಗೌಡ ಶೆಟ್ಟಿನಗೌಡ್ರ, ಮಾರುತಿ ಬಜಂತ್ರಿ, ಈರಯ್ಯ ದಿಗಂಬರಮಠ, ಆನಂದ ಹಿರೇಮಠ, ಪರಸನಗೌಡ ಸಾವಕ್ಕನವರ, ನವೀನ ಗಡಾದಗೌಡ್ರ, ಗಣೇಶ ಶೆಟ್ಟಿನಗೌಡ್ರ, ಗುರುನಗೌಡ ಟೊಪಣ್ಣವರ, ಪರಸಪ್ಪ ರೋಗಿ, ಮಂಜು ಜಲಗಾರ, ಮಂಜುಳಾ ವಕ್ಕುಂದ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.