ಅಂಬೋಲಿ ದೂಧಸಾಗರ ಜಲಪಾತ ನೋಡಲು ಬೆಳಗಾವಿ ಮೂಲಕವೇ ಹೋಗಬೇಕು. ಆದರೆ ಸರಿಯಾದ ವಾಹನ ವ್ಯವಸ್ಥೆ ಇಲ್ಲ. ಸರ್ಕಾರ ಕೂಡಲೇ ಗಮನ ಹರಿಸಬೇಕು–ಉಮಾಶ್ರೀ ದೇವಾಂಗಮಠ ಪ್ರವಾಸಿ ಮಹಿಳೆ
ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕುರಿತು ಮಾಹಿತಿ ನೀಡುವ ಫಲಕ ಚಿತ್ರಗಳನ್ನು ಬಸ್ನಿಲ್ದಾಣ ರೈಲು ನಿಲ್ದಾಣ ನಗರದ ಮುಖ್ಯ ವೃತ್ತಗಳಲ್ಲಿ ಅಳವಡಿಸಿದರೆ ಅನುಕೂಲ–ಪಾಯಲ್ ಡಿ. ಪ್ರವಾಸಿ ಮಹಿಳೆ ಗೋವಾ
ಗೋಕಾಕ ಪ್ರವಾಸಿ ತಾಣಗಳಲ್ಲಿ ಹೋಟೆಲ್ಗಳಲ್ಲಿ ಶುಚಿಯಾದ ಊಟ ಸಿಗುವುದಿಲ್ಲ. ಮಾರ್ಗದರ್ಶಿಗಳೂ ಇಲ್ಲ. ಗೊತ್ತಿಲ್ಲದೇ ಕೆಲವರು ಅಪಾಯಕ್ಕೆ ಒಳಗಾಗಿದ್ದಾರೆ.–ಚನ್ನವೀರ ಖಾನಾಪುರ ಗೋಕಾಕ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.