ನಿವೃತ ಯೋಧ ಕುಮಾರ ಹಿರೇಮಠ ಮಾತನಾಡಿದರು. ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯರಾದ ಪುಂಡಲೀಕ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಫಕೀರಪ್ಪ ಹದ್ದನ್ನವರ, ವಿನಯಕುಮಾರ ದೇಸಾಯಿ, ಮಹಾದೇವ ಪಟಾತ, ವಿಠ್ಠಲ ಅಗಸಿಮನಿ, ವಿಠ್ಠಲ ಚುಂಚನೂರ, ಪಡೆಪ್ಪ ನರಿ, ಯಲ್ಲಪ್ಪ ನರಿ, ಬಸಪ್ಪ ನೇಗಿನಾಳ, ಮುತ್ತೆಪ್ಪ ಮೇಟಿ, ಭೀಮಪ್ಪ ಮೇಟಿ, ಮಹಾದೇವ ಮುರಗೋಡ, ನಿಂಗಪ್ಪ ಮೇಟಿ, ವಿಠ್ಠಲ ಹೊನಕುಪ್ಪಿ, ಶಿವಪ್ಪ ಮೇಟಿ, ಸುರೇಶ ಬಾಳಿಕಾಯಿ ಪಾಲ್ಗೊಂಡಿದ್ದರು.