ತಹಶೀಲ್ದಾರ್ ಎಚ್.ವಿಶ್ವನಾಥ್, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಎಂ.ಶ್ರೀನಿವಾಸ್, ಗ್ರಾಮೀಣ ಠಾಣೆಯ ಶ್ರೀನಿವಾಸ ಮೇಟಿ, ಚಿತ್ತವಾಡ್ಗಿ ಠಾಣೆಯ ಜಯಪ್ರಕಾಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಭಾಸ್ಕರ್, ಮುಖಂಡರಾದ ತಾರಿಹಳ್ಳಿ ಹನುಮಂತಪ್ಪ, ಗುಜ್ಜಲ್ ನಾಗರಾಜ್, ಪಿ.ವೆಂಕಟೇಶ್, ಗಣೇಶ್, ಜಗದೀಶ್ ಕಮಟಗಿ, ಶ್ರೀಕಾಂತ ಪೂಜಾರಿ ಇದ್ದರು.