ಎಂ.ಎಸ್.ಪಿ.ಎಲ್.ನ ರಮೇಶ, ನಾಗರಿಕ ಹಿತರಕ್ಷಣ ಸೇವಾ ಸಮಿತಿ ಅಧ್ಯಕ್ಷ ಕಾಸೆಟ್ಟಿ ಉಮಾಪತಿ, ಸಮಿತಿಯ ಜಿಲ್ಲಾ ಪ್ರಭಾರಿ ಎಫ್.ಟಿ.ಹಳ್ಳಿಕೇರಿ, ಮಹಿಳಾ ಪತಂಜಲಿ ಯೋಗ ಸಮಿತಿಯ ಗೌರಮ್ಮ ಬ್ಯಾಳಿ, ಸಂವಾದ ಪ್ರಭಾರಿ ಪಿ.ಆರ್.ಕುಲಕರ್ಣಿ, ಕಿಸಾನ್ ಸೇವಾ ಸಮಿತಿಯ ಜಿಲ್ಲಾ ಪ್ರಭಾರಿ ಕೃಷ್ಣ ನಾಯಕ, ಭಾರತ ಸ್ವಾಭಿಮಾನ ಟ್ರಸ್ಟ್ ಕಾರ್ಯದರ್ಶಿ ಪೂಜಾ ಐಲಿ, ಸಮಿತಿಯ ತಾಲ್ಲೂಕು ಪ್ರಭಾರಿ ಎಂ. ಶಿವಮೂರ್ತಿ, ನಾಗಮಣಿ, ಮಧುಸೂದನ್ ಇದ್ದರು.