ಮೂಲ ಅಸ್ಪೃಶ್ಯ ಜಾತಿಗಳ ಮೀಸಲು ಪ್ರಮಾಣವನ್ನು ಶೇ 15ರಿಂದ 20ಕ್ಕೆ ಹೆಚ್ಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಒಕ್ಕೂಟದ ಮುಖಂಡರಾದ ಸೋಮೇಶಖರ್ ಬಣ್ಣದಮನೆ, ಸಣ್ಣ ಈರಪ್ಪ, ನಿಂಬಗಲ್ ರಾಮಕೃಷ್ಣ, ಮಲ್ಲಿಕಾರ್ಜುನ ಕಮಲಾಪುರ, ಎಚ್.ವೆಂಕಟೇಶ್, ಎಚ್.ಸಿ.ರವಿ, ನೀಲಕಂಠ, ಪ್ರಕಾಶ್, ಆನಂದ್, ರಾಮಚಂದ್ರಬಾಬು ಇದ್ದರು.