‘ವಿವಿಧ ಧರ್ಮಗಳ ಪ್ರಮುಖರಾದ ಸೋಮಶೇಖರ ಸ್ವಾಮಿ, ಪಿ.ಆಂಥೋನಿರಾಜ್, ಮೊಹ್ಮದ್ ಇದ್ರೀಸ್, ಬಸಂತಕುಮಾರ್ ಛಾಜಡ್, ಹಾಲಶಂಕರ ಸ್ವಾಮಿ, ಫ್ರಾನ್ಸಿಸ್ ಬ್ಯಾಶ್ಯಂ, ಶಾರದಮ್ಮ, ರೆವರೆಂಡ್ ಸ್ಯಾಮ್ಯುಯಲ್ ಪ್ರಸಾದ್, ಗಂಗಾಧರ ದೇವರು, ಶಾಂತಲಿಂಗ ದೇಶಿಕೇಂದ್ರ ಸ್ವಾಮಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿ ಪಾಲ್ಗೊಳ್ಳಲಿದ್ದಾರೆ’ ಎಂದರು.