ವಿಭಾಗೀಯ ಸಂಚಾರ ಅಧಿಕಾರಿ ಕೆ.ಕೆ. ಲಮಾಣಿ, ಉಪ ಮುಖ್ಯ ಭದ್ರತಾ ಜಾಗೃತ ಅಧಿಕಾರಿ ವೀರಭದ್ರಪ್ಪ ಕುಂಬಾರಿ, ಘಟಕ ವ್ಯವಸ್ಥಾಪಕ ಎಸ್.ಎಂ. ವಾಲಿಕಾರ, ನಿಲ್ದಾಣದ ಅಧಿಕಾರಿ ಸಿ. ವೆಂಕಟಾಚಾಲಪತಿ, ವಿಭಾಗೀಯ ತಾಂತ್ರಿಕ ಶಿಲ್ಪಿ ಎಸ್. ಅಲ್ತಾಫ್ ಹುಸೇನ್, ಸಹಾಯಕ ಲೆಕ್ಕಾಧಿಕಾರಿ ಎಸ್. ಚಿತ್ತವಾಡ್ಗಿಯಪ್ಪ, ಸಹಾಯಕ ಸಂಖ್ಯಾಧಿಕಾರಿ ಜೆ. ಮಂಜುನಾಥ, ಸಂಚಾರ ಇನ್ಸ್ಪೆಕ್ಟರ್ ನೀಲಪ್ಪ, ಪಾರುಪತ್ತೆಗಾರ ಮರಿಲಿಂಗಪ್ಪ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಗನ್ನಾಥ, ಆಡಳಿತ ಅಧಿಕಾರಿ ಸಂಜೀವಮೂರ್ತಿ, ಸಹಾಯಕ ಉಗ್ರಾಣ ಅಧಿಕಾರಿ ಬಿ.ಆರ್. ತಳವಾರ ಇದ್ದರು.