<p><strong>ಬೆಂಗಳೂರು</strong>: ವಿವಿಧ ಸಾಂಸ್ಕೃತಿಕ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ ಕಾರ್ಯಕಾರಿ ಸಮಿತಿ ಅಪೂರ್ಣವಾಗಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಿಗದಿತ ಸದಸ್ಯರನ್ನು ನೇಮಕ ಮಾಡಿದೆ.</p>.<p>ಕಳೆದ ವರ್ಷ ಅ.15ರಂದು ಸರ್ಕಾರ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಿತ್ತು. ಆದರೆ, ಪೂರ್ಣ ಪ್ರಮಾಣದ ಕಾರ್ಯಕಾರಿ ಸಮಿತಿ ರಚನೆ ಆಗಿರಲಿಲ್ಲ. ಈಗ ಅಗತ್ಯ ಇರುವ ಸದಸ್ಯರನ್ನು ಸೇರ್ಪಡೆ ಮಾಡಲಾಗಿದೆ.</p>.<p><strong>ಕನ್ನಡ ಅಭಿವೃದ್ಧಿ ಪ್ರಾಧಿಕಾರ:</strong> ಡಾ.ಕಿಶೋರ್ (ಬೆಂಗಳೂರು)</p>.<p><strong>ಕರ್ನಾಟಕ ಲಲಿತಕಲಾ ಅಕಾಡೆಮಿ:</strong> ರಾಘವೇಂದ್ರ (ಬೆಂಗಳೂರು), ಲ. ಅಶೋಕ (ಬಳ್ಳಾರಿ), ವೀರೇಶ ರುದ್ರಸ್ವಾಮಿ (ಬಾಗಲಕೋಟೆ), ಮಹದೇವ ದಂಡಿನ (ಚಾಮರಾಜನಗರ), ಶ್ರೀಕಾಂತ ರಾಜ್ (ಬೆಂಗಳೂರು ಗ್ರಾಮಾಂತರ), ಡಾ.ಸೌಮ್ಯ ಮಂಜುನಾಥ (ಬೆಂಗಳೂರು)</p>.<p><strong>ಜಾನಪದ ಅಕಾಡೆಮಿ:</strong> ಸಿ.ಎಂ.ನರಸಿಂಹಮೂರ್ತಿ (ಚಾಮರಾಜನಗರ), ಜೋಗಿಲ ಸಿದ್ದರಾಜು (ರಾಮನಗರ), ಡಾ.ನಾರಾಯಣಪ್ಪ (ಸಿಂಧನೂರು), ಶಿಲ್ಪ ಮುಡಬಿ (ಬೆಳಗಾವಿ) ಹಾಗೂ ಮಹಾರುದ್ರಪ್ಪ ವೀರಪ್ಪ ಇಟಗಿ (ಹಿರೇಕೆರೂರು) ಅವರು ಸದಸ್ಯರಾಗಿ ನೇಮಕರಾಗಿದ್ದಾರೆ.</p>.<p><strong>ಕಾರ್ಯಕಾರಿ ಸಮಿತಿ ಸದಸ್ಯರು:</strong></p>.<p><strong>ಕರ್ನಾಟಕಸಾಹಿತ್ಯ ಅಕಾಡೆಮಿ:</strong> ನಲ್ಲತಂಬಿ (ಮೈಸೂರು), ದತ್ತಗುರು ಹೆಗಡೆ (ಉತ್ತರ ಕನ್ನಡ), ಮಡಿವಾಳಪ್ಪ ಮುಳಚಂಡಿ (ಕಲಬುರ್ಗಿ), ವನಜಾ (ಬೆಂಗಳೂರು), ಬಸವರಾಜ ಜಗಜಂಪಿ (ಬೆಳಗಾವಿ), ದೀಪ್ತಿ (ಶಿವಮೊಗ್ಗ), ಡಾ.ಪ್ರಸನ್ನ ಕುಮಾರ್ (ತುಮಕೂರು).</p>.<p><strong>ಕರ್ನಾಟಕ ನಾಟಕ ಅಕಾಡೆಮಿ:</strong> ಬಿಸ್ಲೆಹಳ್ಳಿ ಸೋಮಶೇಖರ್ (ಚಿಕ್ಕಮಗಳೂರು), ಎ.ಪಿ.ಸೂರನಾಯಕ್ (ಬೆಳಗಾವಿ),<br />ಕೂರ್ಗಿ ಶಂಕರನಾರಾಯಣ ಉಪಾಧ್ಯಾಯ (ಉತ್ತರ ಕನ್ನಡ), ರಾಚಪ್ಪ ಬಡಿಗೇರ (ಬಾಗಲಕೋಟೆ)</p>.<p><strong>ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ:</strong> ಡಾ. ಶೋಭಾ ಶಶಿಕುಮಾರ (ಬೆಂಗಳೂರು), ಸಿ.ಕೆ.ಅಂಜಲಿ ಸೆಟ್ಟಿ (ಶಿವಮೊಗ್ಗ), ಸೌಮ್ಯಶ್ರೀ (ಹಾಸನ), ನಾಗೇಶ ಹೆಬ್ಬಾಳೆ (ಬೆಂಗಳೂರು) ಹಾಗೂ ಸ್ಮೃತಿ ಹರಿತ್ಸ (ಬೆಂಗಳೂರು)</p>.<p><strong>ಅರೆಭಾಷೆ ಸಾಹಿತ್ಯ-ಸಂಸ್ಕೃತಿ ಅಕಾಡೆಮಿ:</strong> ಡಾ.ದಯಾನಂದ ಕೆ.ಸಿ (ಮಡಿಕೇರಿ), ಕುಸುಮಾಧರ ಎ.ಟಿ (ದಕ್ಷಿಣ ಕನ್ನಡ), ಡಾ.ವಿಶ್ವನಾಥ ಬದಿಕಾನ (ದಕ್ಷಿಣ ಕನ್ನಡ), ಜಯಪ್ರಕಾಶ್ ಮೋಂಟಡ್ಕ (ದಕ್ಷಿಣ ಕನ್ನಡ), ಪುರುಷೋತ್ತಮ ಕಿರ್ಲಾಯ (ದಕ್ಷಿಣ ಕನ್ನಡ), ಭಾರತಿ ರಮೇಶ್ (ಕೊಡಗು).</p>.<p><strong>ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ:</strong> ರವಿ ಪಿ.ಎಂ (ಮಡಿಕೇರಿ), ನರೇಂದ್ರ ಕೆರೆಕಾಡು (ಮುಲ್ಕಿ), ಸರ್ವೋತ್ತಮ ಶೆಟ್ಟಿ (ದುಬೈ), ಸಂತೋಷಕುಮಾರ್ (ಬೆಳ್ತಂಗಡಿ), ಕಲಾವತಿ (ಉಡುಪಿ).</p>.<p><strong>ಕುವೆಂಪು ಭಾಷಾ ಭಾರತಿ ಪ್ರಾಧಿಕಾರ:</strong> ಯತೀಂದ್ರನಾಥ (ಶಿವಮೊಗ್ಗ) ಹಾಗೂ ಪ್ರೊ. ರಾಘವೇಂದ್ರ ಪಾಟೀಲ (ಧಾರವಾಡ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ವಿವಿಧ ಸಾಂಸ್ಕೃತಿಕ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ ಕಾರ್ಯಕಾರಿ ಸಮಿತಿ ಅಪೂರ್ಣವಾಗಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಿಗದಿತ ಸದಸ್ಯರನ್ನು ನೇಮಕ ಮಾಡಿದೆ.</p>.<p>ಕಳೆದ ವರ್ಷ ಅ.15ರಂದು ಸರ್ಕಾರ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಿತ್ತು. ಆದರೆ, ಪೂರ್ಣ ಪ್ರಮಾಣದ ಕಾರ್ಯಕಾರಿ ಸಮಿತಿ ರಚನೆ ಆಗಿರಲಿಲ್ಲ. ಈಗ ಅಗತ್ಯ ಇರುವ ಸದಸ್ಯರನ್ನು ಸೇರ್ಪಡೆ ಮಾಡಲಾಗಿದೆ.</p>.<p><strong>ಕನ್ನಡ ಅಭಿವೃದ್ಧಿ ಪ್ರಾಧಿಕಾರ:</strong> ಡಾ.ಕಿಶೋರ್ (ಬೆಂಗಳೂರು)</p>.<p><strong>ಕರ್ನಾಟಕ ಲಲಿತಕಲಾ ಅಕಾಡೆಮಿ:</strong> ರಾಘವೇಂದ್ರ (ಬೆಂಗಳೂರು), ಲ. ಅಶೋಕ (ಬಳ್ಳಾರಿ), ವೀರೇಶ ರುದ್ರಸ್ವಾಮಿ (ಬಾಗಲಕೋಟೆ), ಮಹದೇವ ದಂಡಿನ (ಚಾಮರಾಜನಗರ), ಶ್ರೀಕಾಂತ ರಾಜ್ (ಬೆಂಗಳೂರು ಗ್ರಾಮಾಂತರ), ಡಾ.ಸೌಮ್ಯ ಮಂಜುನಾಥ (ಬೆಂಗಳೂರು)</p>.<p><strong>ಜಾನಪದ ಅಕಾಡೆಮಿ:</strong> ಸಿ.ಎಂ.ನರಸಿಂಹಮೂರ್ತಿ (ಚಾಮರಾಜನಗರ), ಜೋಗಿಲ ಸಿದ್ದರಾಜು (ರಾಮನಗರ), ಡಾ.ನಾರಾಯಣಪ್ಪ (ಸಿಂಧನೂರು), ಶಿಲ್ಪ ಮುಡಬಿ (ಬೆಳಗಾವಿ) ಹಾಗೂ ಮಹಾರುದ್ರಪ್ಪ ವೀರಪ್ಪ ಇಟಗಿ (ಹಿರೇಕೆರೂರು) ಅವರು ಸದಸ್ಯರಾಗಿ ನೇಮಕರಾಗಿದ್ದಾರೆ.</p>.<p><strong>ಕಾರ್ಯಕಾರಿ ಸಮಿತಿ ಸದಸ್ಯರು:</strong></p>.<p><strong>ಕರ್ನಾಟಕಸಾಹಿತ್ಯ ಅಕಾಡೆಮಿ:</strong> ನಲ್ಲತಂಬಿ (ಮೈಸೂರು), ದತ್ತಗುರು ಹೆಗಡೆ (ಉತ್ತರ ಕನ್ನಡ), ಮಡಿವಾಳಪ್ಪ ಮುಳಚಂಡಿ (ಕಲಬುರ್ಗಿ), ವನಜಾ (ಬೆಂಗಳೂರು), ಬಸವರಾಜ ಜಗಜಂಪಿ (ಬೆಳಗಾವಿ), ದೀಪ್ತಿ (ಶಿವಮೊಗ್ಗ), ಡಾ.ಪ್ರಸನ್ನ ಕುಮಾರ್ (ತುಮಕೂರು).</p>.<p><strong>ಕರ್ನಾಟಕ ನಾಟಕ ಅಕಾಡೆಮಿ:</strong> ಬಿಸ್ಲೆಹಳ್ಳಿ ಸೋಮಶೇಖರ್ (ಚಿಕ್ಕಮಗಳೂರು), ಎ.ಪಿ.ಸೂರನಾಯಕ್ (ಬೆಳಗಾವಿ),<br />ಕೂರ್ಗಿ ಶಂಕರನಾರಾಯಣ ಉಪಾಧ್ಯಾಯ (ಉತ್ತರ ಕನ್ನಡ), ರಾಚಪ್ಪ ಬಡಿಗೇರ (ಬಾಗಲಕೋಟೆ)</p>.<p><strong>ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ:</strong> ಡಾ. ಶೋಭಾ ಶಶಿಕುಮಾರ (ಬೆಂಗಳೂರು), ಸಿ.ಕೆ.ಅಂಜಲಿ ಸೆಟ್ಟಿ (ಶಿವಮೊಗ್ಗ), ಸೌಮ್ಯಶ್ರೀ (ಹಾಸನ), ನಾಗೇಶ ಹೆಬ್ಬಾಳೆ (ಬೆಂಗಳೂರು) ಹಾಗೂ ಸ್ಮೃತಿ ಹರಿತ್ಸ (ಬೆಂಗಳೂರು)</p>.<p><strong>ಅರೆಭಾಷೆ ಸಾಹಿತ್ಯ-ಸಂಸ್ಕೃತಿ ಅಕಾಡೆಮಿ:</strong> ಡಾ.ದಯಾನಂದ ಕೆ.ಸಿ (ಮಡಿಕೇರಿ), ಕುಸುಮಾಧರ ಎ.ಟಿ (ದಕ್ಷಿಣ ಕನ್ನಡ), ಡಾ.ವಿಶ್ವನಾಥ ಬದಿಕಾನ (ದಕ್ಷಿಣ ಕನ್ನಡ), ಜಯಪ್ರಕಾಶ್ ಮೋಂಟಡ್ಕ (ದಕ್ಷಿಣ ಕನ್ನಡ), ಪುರುಷೋತ್ತಮ ಕಿರ್ಲಾಯ (ದಕ್ಷಿಣ ಕನ್ನಡ), ಭಾರತಿ ರಮೇಶ್ (ಕೊಡಗು).</p>.<p><strong>ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ:</strong> ರವಿ ಪಿ.ಎಂ (ಮಡಿಕೇರಿ), ನರೇಂದ್ರ ಕೆರೆಕಾಡು (ಮುಲ್ಕಿ), ಸರ್ವೋತ್ತಮ ಶೆಟ್ಟಿ (ದುಬೈ), ಸಂತೋಷಕುಮಾರ್ (ಬೆಳ್ತಂಗಡಿ), ಕಲಾವತಿ (ಉಡುಪಿ).</p>.<p><strong>ಕುವೆಂಪು ಭಾಷಾ ಭಾರತಿ ಪ್ರಾಧಿಕಾರ:</strong> ಯತೀಂದ್ರನಾಥ (ಶಿವಮೊಗ್ಗ) ಹಾಗೂ ಪ್ರೊ. ರಾಘವೇಂದ್ರ ಪಾಟೀಲ (ಧಾರವಾಡ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>