‘ಆಗಸ್ಟ್ನಲ್ಲಿ ಪ್ರಶಸ್ತಿಗೆ ಒಬ್ಬ ಸಾಧಕರ ಹೆಸರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದ ಮತ್ತು ಕೊಡಗು ಪ್ರವಾಹದಿಂದಾಗಿ ಜಯಂತಿಯನ್ನು ಮುಂದೂಡಲಾಗಿತ್ತು. ಆದರೆ, ಪ್ರಶಸ್ತಿ ಪ್ರದಾನಕ್ಕೆ ಸರ್ಕಾರ ಆದೇಶ ಹೊರಡಿಸಿ ಮೂರು ತಿಂಗಳಾಗಿದ್ದರೂ ಸಮಾರಂಭ ಮಾಡದೆ ಇರುವುದು ಸಮರ್ಥನೀಯವಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.