ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿನೋದ್ ಪತ್ನಿ ಅನಿತಾ ಈ ಕೃತ್ಯದ ಹಿಂದೆ ಇದ್ದು, ಪ್ರಿಯಕರ ನಾರಾಯಣ ಗೌಡನ ಜೊತೆ ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದು, ನಾರಾಯಣ್ನನ್ನು ವಶಕ್ಕೆ ಪಡೆದಿದ್ದಾರೆ. ಚಾಕು ಇರಿದಿರುವ ರಾಜ, ವಿಜಯವಾಡ
ದವನು. ಆತನನ್ನು ಬಂಧಿಸಲು ವಿಜಯ
ವಾಡಕ್ಕೆ ಪೊಲೀಸರು ತೆರಳಿದ್ದಾರೆ.