ಫೆಬ್ರವರಿ→ 27ರಂದು →ನವದೆಹಲಿಯ ರಫಿ ಮಾರ್ಗದಲ್ಲಿರುವ →ಕಾನ್ಸ್ಟಿಟ್ಯೂಷನ್→ ಕ್ಲಬ್ ಆಫ್ →ಇಂಡಿಯಾದಲ್ಲಿ →ನಡೆಯಲಿರುವ →ಕಾರ್ಯಕ್ರಮದಲ್ಲಿ→ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷೆ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.