ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಾರ್ಪೊರೇಟ್ ಆಸ್ಪತ್ರೆಯಲ್ಲಿದ್ದರೂ ಕೊಳೆಗೇರಿಗೆ ಹೋಗಿ:ಅಜೀಮ್ ಪ್ರೇಮ್ ಜಿ ಕಿವಿಮಾತು

ರಾಜೀವ ಗಾಂಧಿ ಆರೋಗ್ಯ ವಿವಿ ಘಟಿಕೋತ್ಸವದಲ್ಲಿ ಅಜೀಮ್ ಪ್ರೇಮ್ ಜಿ ಕಿವಿಮಾತು
Published : 6 ಮೇ 2025, 14:01 IST
Last Updated : 6 ಮೇ 2025, 14:01 IST
ಫಾಲೋ ಮಾಡಿ
Comments
ಅಧಿಕ ಚಿನ್ನದ ಪದಕ ‍ಪಡೆದ ಡಾ. ಗಿರೀಶ್ ಬಿ.ಎಸ್. ಡಾ. ಗನ್ಯಾಶ್ರೀ ಡಾ. ಪ್ರಕೃತಿ ಸಿ. ಪಾಟೀಲ ಹಾಗೂ ಅಲೀನಾ ಜೋಸ್ ಅವರು ಚಿನ್ನದ ಪದಕ ಮತ್ತು ಪ್ರಮಾಣ ಪತ್ರ ಪ್ರದರ್ಶಿಸಿದರು
–ಪ್ರಜಾವಾಣಿ ಚಿತ್ರ
ಅಧಿಕ ಚಿನ್ನದ ಪದಕ ‍ಪಡೆದ ಡಾ. ಗಿರೀಶ್ ಬಿ.ಎಸ್. ಡಾ. ಗನ್ಯಾಶ್ರೀ ಡಾ. ಪ್ರಕೃತಿ ಸಿ. ಪಾಟೀಲ ಹಾಗೂ ಅಲೀನಾ ಜೋಸ್ ಅವರು ಚಿನ್ನದ ಪದಕ ಮತ್ತು ಪ್ರಮಾಣ ಪತ್ರ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ
ಸದ್ಯ ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಮುಂದೆ ಪಿಎಚ್‌.ಡಿ ಮಾಡಬೇಕು ಅಂದುಕೊಂಡಿದ್ದೇನೆ
ಡಾ.ಬಿ.ಎಸ್. ಗಿರೀಶ್ 6 ಚಿನ್ನದ ಪದಕ ವಿಜೇತ
ಪರೀಕ್ಷೆ ಸಮಯದಲ್ಲಿ ಹೆಚ್ಚಿನ ಅವಧಿ ಓದಿದ್ದರಿಂದ ಅಧಿಕ ಅಂಕ ಗಳಿಸಲು ಸಾಧ್ಯವಾಯಿತು. ಮುಂದೆ ಎಂ.ಡಿ. ಮಾಡಬೇಕು ಅಂದುಕೊಂಡಿದ್ದೇನೆ
ಡಾ. ಗನ್ಯಾಶ್ರೀ 4 ಚಿನ್ನದ ಪದಕ ವಿಜೇತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT