ಮುಂಜಾಗ್ರತಾ ಕ್ರಮವಾಗಿ ಕಮಿಷನರ್ ಅವರು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ. ಇದು ಅವರ ಐದನೇ ಪರೀಕ್ಷೆ ಆಗಿದೆ. ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸುವಾಗ, ಪಾದರಾಯನಪುರ ಗಲಾಟೆ ಸೇರಿದಂತೆ ಹಲವು ಕಡೆ ಕಮಿಷನರ್ ಭೇಟಿ ನೀಡಿದ್ದರು. ಅಲ್ಲೆಲ್ಲ ಹಲವರಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ, ಕಮಿಷನರ್ ಪರೀಕ್ಷೆಗೆಒಳಪಟ್ಟಿದ್ದರು.