‘ಅದೇ ಸಂದರ್ಭದಲ್ಲೇ ಸ್ಥಳಕ್ಕೆ ಸ್ಥಳಕ್ಕೆ ಬಂದಿದ್ದ ಎಬಿವಿಪಿ ಕಾರ್ಯಕರ್ತರು, ಆಡಳಿತ ಮಂಡಳಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದರು. ಅದನ್ನು ಪ್ರಶ್ನಿಸಿದ್ದ ಸಂಶೋಧನಾ ವಿದ್ಯಾರ್ಥಿಗಳ ಸಂಘಟನೆಯವರು, ‘ವಿವಿಗೆ ಸಂಬಂಧವಿಲ್ಲದವರು ಇವರು. ಒಳಗೆ ಬಿಡಬಾರದು’ ಎಂದಿದ್ದರು. ಅದೇ ವಿಚಾರವಾಗಿ ಜಗಳ ಶುರುವಾಯಿತು. ತಳ್ಳಾಟವೂ ನಡೆಯಿತು. ಜಗಳ ಬಿಡಿಸಲು ಹೋದ ಎಸಿಪಿ ಕೋದಂಡರಾಮ ಅವರ ಕೈಗೂ ಪೆಟ್ಟಾಯಿತು’ ಎಂದೂ ಪೊಲೀಸ್ ಅಧಿಕಾರಿ ತಿಳಿಸಿದರು.