ಹೊರ ಜಿಲ್ಲೆಗಳಲ್ಲಿ ಸುತ್ತಾಡಿದ್ದ: ‘ಕೃತ್ಯದ ನಂತರ ಬ್ಯಾಂಕ್ನಿಂದ ಹೊರ ಬಂದು, ಮೆಜೆಸ್ಟಿಕ್ನತ್ತ 5 ಕಿ.ಮೀ ನಡೆದಿದ್ದ. ನಂತರ, ಆಟೊದಲ್ಲಿ ಮೆಜೆಸ್ಟಿಕ್ ತಲುಪಿದ್ದ. ಅಲ್ಲಿಂದ ಚಿಕ್ಕಮಗಳೂರು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಿಗೆ ಹೋಗಿ ತಂಗಿದ್ದ. ಅಲ್ಲಿಂದ ಬೆಂಗಳೂರಿಗೆ ಬಂದಿದ್ದ‘ ಎಂದು ಪೊಲೀಸರು ಹೇಳಿದರು.