<p>‘ಆರೋಹಣ’ ಸ್ವಾಗತ ಸಮಾರಂಭ: ಅತಿಥಿಗಳು: ದಿವ್ಯಾ ಆಲೂರ್, ಜೂನಿಯರ್ ರಾಜ್ಕುಮಾರ್, ಜೂನಿಯರ್ ಶಂಕರ್ನಾಗ್, ಜೂನಿಯರ್ ವಿಷ್ಣುವರ್ಧನ್, ಆಯೋಜನೆ ಮತ್ತು ಸ್ಥಳ: ಅಸೆಂಟ್ ಪದವಿ ಪೂರ್ವ ಕಾಲೇಜು, ಹೆಸರಘಟ್ಟ ಮುಖ್ಯರಸ್ತೆ, ಬೆಳಿಗ್ಗೆ 9</p><p>ವಾಗ್ಗೇಯಕಾರ ದಿನಾಚರಣೆ, ಗುರುಸ್ಮೃತಿ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ: ಆರ್. ಚಂದ್ರಿಕ ಅವರ ಸ್ಮರಣಾರ್ಥ ಪುರಂದರದಾಸರ ನವರತ್ನ ಮತ್ತು ತ್ಯಾಗರಾಜರ ಪಂಚರತ್ನ ಕೃತಿ ಗೋಷ್ಠಿ ಗಾಯನ ಹಾಗೂ ವಾದನ, ಆಯೋಜನೆ: ವಂಶಿ ಅಕಾಡೆಮಿ ಆಫ್ ಮ್ಯೂಸಿಕ್ ಟ್ರಸ್ಟ್, ಸ್ಥಳ: ಸೇವಾಸದನ, ಮಲ್ಲೇಶ್ವರ, ಬೆಳಿಗ್ಗೆ 9</p><p>ಆರ್ಟ್ ಎಕ್ಸ್ಪೊ: ಅತಿಥಿಗಳು: ಗಣಪತಿ ಎಸ್. ಹೆಗಡೆ, ಹಸನ್ ಅಲಿ, ಮೊಹಮ್ಮದ್ ಇರ್ಫಾನ್ ಹೈದರ್, ಅನೀಜ್ ಜೇಹ್ರಾ, ಅನುರಾಧ ಎಸ್. ರಾಜು, ಆಯೋಜನೆ ಮತ್ತು ಸ್ಥಳ: ದಿ ಸಲೋನಿ ಸ್ಕೂಲ್, ವಿ.ಪಿ.ನಗರ, ಬೇಗೂರು, ಬೆಳಿಗ್ಗೆ 9.30</p><p>‘ಬಸ್ತರ್ 1862’ ಪುಸ್ತಕ ಬಿಡುಗಡೆ: ಚಿರಂಜೀವಿ ಸಿಂಘ್, ‘ಬುಡಕಟ್ಟು ಇತಿಹಾಸ ಮತ್ತು ಅಭಿವೃದ್ಧಿ’ ಕುರಿತು ವಿಚಾರಸಂಕಿರಣ, ಉಪಸ್ಥಿತಿ: ಎಸ್.ಕೆ. ಅರುಣಿ, ಪ್ರವೀರ್ ಕೃಷ್ಣ, ಆಯೋಜನೆ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10</p><p>ವೈದ್ಯಕೀಯ ಮತ್ತು ಪತ್ರಿಕಾ ದಿನಾಚರಣೆ ಅಂಗವಾಗಿ 17ನೇ ಸಾಂಸ್ಕೃತಿಕ ಸಿಂಚನ: ಬೆಳಿಗ್ಗೆ 10ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6.30ಕ್ಕೆ ಉಪನ್ಯಾಸ ಸಭಾ ಕಾರ್ಯಕ್ರಮ ಉದ್ಘಾಟನೆ: ಸಂತೋಷ್ ಹೆಗ್ಡೆ, ಬಿ. ವೀರಪ್ಪ,<br>ಅಧ್ಯಕ್ಷತೆ: ಭವಾನಿ ರಾಜ್, ಆಯೋಜನೆ: ಇದು ನಿಮ್ಮ ವಾಹಿನಿ ಕಲಾ ವೇದಿಕೆ,<br>ಸ್ಥಳ: ನಯನ ಸಭಾಂಗಣ,<br>ಕನ್ನಡ ಭವನ,<br>ಜೆ.ಸಿ. ರಸ್ತೆ</p><p><br>ವೀರಗಲ್ಲಿನ ಲೋಕಾರ್ಪಣೆ ಹಾಗೂ ಕಾರ್ಗಿಲ್ ವಿಜಯ ದಿವಸ್ ಆಚರಣೆ: ಉದ್ಘಾಟನೆ: ಸಿದ್ದರಾಮಯ್ಯ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಅತಿಥಿಗಳು: ಶೋಭಾ ಕರಂದ್ಲಾಜೆ, ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ, ಆಯೋಜನೆ: ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್ಮೆಂಟ್ ಟ್ರಸ್ಟ್, ಸ್ಥಳ: ರಾಷ್ಟ್ರೀಯ ಸೈನಿಕ ಸ್ಮಾರಕ, ಜವಾಹರಲಾಲ್ ನೆಹರು ತಾರಾಲಯದ ಎದುರು, ಬೆಳಿಗ್ಗೆ 10</p><p>ಸತ್ಯಮೇವ ಜಯತೇ: ಮಹಾತ್ಮಗಾಂಧಿ, ಬಾಬಾಸಾಹೇಬ ಅಂಬೇಡ್ಕರ್ ಹಾಗೂ ರಾಮಮನೋಹರ ಲೋಹಿಯಾ ಚಿಂತನೆ ಮತ್ತು ಜಾತಿ ವಿಮೋಚನೆ ಮಾರ್ಗಗಳ ಕಾರ್ಯಾಗಾರ: ಎಸ್. ಚಂದ್ರಶೇಖರ್, ಜಯರಾಮ ರಾಯಪುರ, ಎಂ.ಸಿ. ನರೇಂದ್ರ, ಕೆ.ಸಿ. ಶಿವಾರೆಡ್ಡಿ, ಕೈ.ವೈ. ನಾರಾಯಣಸ್ವಾಮಿ, ಜ್ಯೋತಿ, ಆಯೋಜನೆ: ಸಮಾಜಮುಖಿ, ಸ್ಥಳ: ಪೂರ್ಣಚಂದ್ರ ಕನ್ನಡ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ ಗೊಟ್ಟಿಗೆರೆ, ಬೆಳಿಗ್ಗೆ 10</p><p>‘ಭಾರತೀಯ ನಾರಿ– ವ್ಯಕ್ತಿ ಮತ್ತು ಶಕ್ತಿ’ ಪ್ರಾಂತ ಮಾತೃಶಕ್ತಿ ಸಮ್ಮೇಳನ: ಅತಿಥಿಗಳು: ರೇವತಿ ಕಾಮತ್, ಸುಚೇಂದ್ರ ಪ್ರಸಾದ್, ಕರುಣಾ ವಿಜಯೇಂದ್ರ, ‘ಭಾರತೀಯ ನಾರಿ, ವ್ಯಕ್ತಿತ್ವ ಮತ್ತು ಪರಂಪರೆ’ ಉಪನ್ಯಾಸ: ಅಹಲ್ಯಾ ಶರ್ಮಾ, ‘ಭಾರತೀಯ ನಾರಿ, ಕರ್ತೃತ್ವ ಮತ್ತು ಅನುಷ್ಠಾನ’ ಉಪನ್ಯಾಸ: ನಿರ್ಮಲಾ ಅಮರನಾಥ, ಆಯೋಜನೆ: ಸಂಸ್ಕಾರ ಭಾರತೀ ಕರ್ನಾಟಕ–ದಕ್ಷಿಣ ಪ್ರಾಂತ, ಸ್ಥಳ: ಅಮೃತ ಶಿಶು ನಿವಾಸ, ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜು ಎದುರು, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30</p><p>ಶಾಹುಮಹಾರಾಜರ 151ನೇ ಜನ್ಮದಿನದ ಪ್ರಯುಕ್ತ ‘ಪ್ರಸ್ತುತ ಮೀಸಲಾತಿ ಮತ್ತು ಇಂದಿನ ಸವಾಲುಗಳು’ ಚರ್ಚೆ ಹಾಗೂ ಜಾಗೃತಿ ಸಮಾವೇಶ: ಅತಿಥಿಗಳು: ಸಿ.ಎಂ. ಇಬ್ರಾಹಿಂ, ಕೋಡಿಹಳ್ಳಿ ಚಂದ್ರಶೇಖರ್, ಎಂ. ಗೋಪಿನಾಥ್, ಮಾರಸಂದ್ರ ಮುನಿಯಪ್ಪ, ಆಯೋಜನೆ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ–ಕರ್ನಾಟಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ–ಭೀಮವಾದ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಬೆಳಿಗ್ಗೆ 11</p><p>ಮಾಸಿಕ ಜನ ಸಂಪರ್ಕ ಸಭೆ, ಸಂಚಾರ ಸಂಪರ್ಕ ದಿನ: ಭಾಗವಹಿಸುವವರು: ಸೀಮಂತ್ ಕುಮಾರ್ ಸಿಂಗ್, ಕಾರ್ತಿಕ್ ರೆಡ್ಡಿ, ಬಿ.ಎಸ್. ನೇಮಗೌಡ, ಜಯಪ್ರಕಾಶ್, ಆಯೋಜನೆ: ಪೊಲೀಸ್ ಇಲಾಖೆ, ಸ್ಥಳ: ಸುವರ್ಣ ಭವನ, ಜಲಮಂಡಳಿ, 18ನೇ ಕ್ರಾಸ್, ಮಲ್ಲೇಶ್ವರ, ಬೆಳಿಗ್ಗೆ 11</p><p>‘ಜನೋಪಕಾರಿ ದೊಡ್ಡಣ್ಣಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ’ ಮರುನಾಮಕರಣ ನಾಮಫಲಕ ಅನಾವರಣ: ಡಿ.ಕೆ. ಶಿವಕುಮಾರ್, ಉಪಸ್ಥಿತಿ: ರಾಮಲಿಂಗಾರೆಡ್ಡಿ, ತೇಜಸ್ವಿ ಸೂರ್ಯ, ಅಧ್ಯಕ್ಷತೆ: ಉದಯ್ ಗರುಡಾಚಾರ್, ಆಯೋಜನೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಸ್ಥಳ: ಕಲಾಸಿಪಾಳ್ಯ ಬಸ್ ನಿಲ್ದಾಣ, ಬೆಳಿಗ್ಗೆ 11</p><p>ಗುರುವಂದನಾ ಸಮಾರಂಭ: ಅತಿಥಿಗಳು: ಬಿ.ಆರ್.ಶಂಕರಾನಂದ, ಶಂಕರಪ್ಪ ವಿ. ಹಲ್ಸೆ, ಅಶೋಕ್ ಆಲೂರು, ಟಿ.ಸಿ. ತಾರಾನಾಥ್, ನಿರಂಜನ ವಾನಳ್ಳಿ, ಎಂ.ಆರ್. ಗಂಗಾಧರ್, ಸತೀಶ್.ವಿ. ಕೈಲಾಸ್, ಅಧ್ಯಕ್ಷತೆ: ಸೌಂದರ್ಯ ಮಂಜಪ್ಪ, ಉಪಸ್ಥಿತಿ: ಸುನೀತಾ ಮಂಜಪ್ಪ, ಕೀರ್ತನ್ ಕುಮಾರ್.ಎಂ, ವರುಣ ಕುಮಾರ್ ಎಂ., ಆಯೋಜನೆ: ಭಾರತೀಯ ಶಿಕ್ಷಣ ಮಂಡಳಿ–ಕರ್ನಾಟಕ ದಕ್ಷಿಣ, ಸೌಂದರ್ಯ ಸಮೂಹ ಸಂಸ್ಥೆ, ಸ್ಥಳ: ಸೌಂದರ್ಯ ಸೀತಾ ಸಭಾಂಗಣ, ಸೌಂದರ್ಯ ಪದವಿಪೂರ್ವ ಕಾಲೇಜು, ಬೆಳಿಗ್ಗೆ 11</p><p>‘ಸಂಭ್ರಮ’ ನೂತನ ಶಾಲಾ ಸಭಾಂಗಣದ ಉದ್ಘಾಟನೆ: ಪೀಟರ್ ಮಚಾದೊ, ಅತಿಥಿ: ದಿನೇಶ್ ಗುಂಡೂರಾವ್, ಕೆ.ಜಿ.ರಾಘವನ್, ಆಯೋಜನೆ ಮತ್ತು ಸ್ಥಳ: ಭಾರತೀಯ ವಿದ್ಯಾ ಭವನ–ಬಿಬಿಎಂಪಿ ಪಬ್ಲಿಕ್ ಸ್ಕೂಲ್, ನಂ.21, ವಾರ್ಡ್ ನಂ. 97, ಐದನೇ ಮುಖ್ಯ ರಸ್ತೆ, ಕ್ರಾಂತಿ ಕವಿ ಸರ್ವಜ್ಞ ರಸ್ತೆ, ಶ್ರೀರಾಮಪುರ, ಬೆಳಿಗ್ಗೆ 11</p><p>ರಾಷ್ಟ್ರೀಯ ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿಯ (ಎನ್ಐಆರ್ಡಿಸಿ) ದಕ್ಷಿಣ ಭಾರತದ ಪ್ರಾದೇಶಿಕ ಕಚೇರಿ ಉದ್ಘಾಟನೆ: ಶೋಭಾ ಕರಂದ್ಲಾಜೆ, ಅತಿಥಿಗಳು: ಶರಣಬಸಪ್ಪ ದರ್ಶನಾಪುರ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ತೇಜಸ್ವಿ ಸೂರ್ಯ, ಕೌಸಲ್ಯ, ಕೆ.ಜಿ. ಅನಿಲ್ ಕುಮಾರ್, ಅಶೋಕ್ ಎ.ಎನ್., ಸ್ಥಳ: ಎನ್ಐಆರ್ಡಿಸಿ ದಕ್ಷಿಣ ಭಾರತದ ಪ್ರಾದೇಶಿಕ ಕಚೇರಿ, ಮೊದಲನೇ ಬ್ಲಾಕ್, ಕೊರಮಂಗಲ, ಬೆಳಿಗ್ಗೆ 11.30 </p><p>ಕೃಷ್ಣ ಸಂಗೀತ ಸಂಜೆ: ಗಾಯಕ: ಅಮೇಯಾ ದಾಬ್ಲಿ, ತಂಡ: ಕೃಷ್ಣ-ಮ್ಯೂಸಿಕ್, ಬ್ಲಿಸ್ ಆ್ಯಂಡ್ ಬಿಯಾಂಡ್, ಸ್ಥಳ: ಎಂಎಲ್ಆರ್ ಕನ್ವೆನ್ಶನ್ ಸೆಂಟರ್, ಕಾವೇರಿ ನಗರ, ವೈಟ್ಫೀಲ್ಡ್, ಸಂಜೆ 4 </p><p>ಎಚ್.ಎಸ್.ವಿ. ನುಡಿ ನಮನ ಮತ್ತು ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ಆರ್. ಅಶೋಕ, ಅಧ್ಯಕ್ಷತೆ: ಕಿಕ್ಕೇರಿ ಕೃಷ್ಣಮೂರ್ತಿ, ಅತಿಥಿಗಳು: ಎನ್. ಲಕ್ಷ್ಮೀಕಾಂತ್, ನಗರ ಶ್ರೀನಿವಾಸ ಉಡುಪ, ಪಿ.ಶಿವಶಂಕರ್, ಆಯೋಜನೆ: ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸ್ಥಳ: ಆರ್. ಅಶೋಕ ಅವರ ಶಾಸಕರ ಕಚೇರಿ ಆವರಣ, ಸುಚಿತ್ರ ಫಿಲ್ಮ್ ಸೊಸೈಟಿ ಪಕ್ಕ, ಬನಶಂಕರಿ, ಸಂಜೆ 5</p> .<p>ಕಾರ್ಗಿಲ್ ವಿಜಯ ದಿವಸ: ಅತಿಥಿಗಳು: ರಾಜ್ ಶರ್ಮಾ, ಮಿಲನ್ ಜಾಧವ, ಅಧ್ಯಕ್ಷತೆ: ಎನ್.ಎಸ್. ಸತೀಶ್, ಆಯೋಜನೆ: ಶೇಷಾದ್ರಿಪುರಂ ಸಂಜೆ ಕಾಲೇಜು, ಸ್ಥಳ: ಕುವೆಂಪು ರಂಗಮಂದಿರ, ಶೇಷಾದ್ರಿಪುರ, ಸಂಜೆ 5</p><p>‘ಲಕ್ಷ್ಮೀ ಕಟಾಕ್ಷ’ ನಾಟಕ ಪ್ರದರ್ಶನ: ನಿರ್ದೇಶನ: ಕಿಶೋರ್ ಕುಮಾರ್, ತಂಡ: ಬೆಂಗಳೂರು ಪ್ಲೇಯರ್ಸ್ ಥಿಯೇಟರ್ ಅಸೋಸಿಯೇಷನ್, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ,<br>ಸಂಜೆ 6.30</p> .<p>ಕುಂದಾಪ್ರ ಕನ್ನಡ ಹಬ್ಬ: ಬೆಳಿಗ್ಗೆ 9.30ರಿಂದ ಕುಂದಾಪುರದ ವೈಶಿಷ್ಟ್ಯ ಬಿಂಬಿಸುವ ವಿವಿಧ ಕಾರ್ಯಕ್ರಮಗಳು, ಸಂಜೆ 5ಕ್ಕೆ ಉದ್ಘಾಟನೆ: ಸಿದ್ದಾರಾಮಯ್ಯ, ಗೌರವ ಪುರಸ್ಕಾರ: ಸುದರ್ಶನ್ ಬಲ್ಲಾಳ್, ಅತಿಥಿಗಳು: ಯು.ಟಿ. ಖಾದರ್, ಡಿ.ಕೆ. ಸುರೇಶ್, ಕಿರಣ್ಕುಮಾರ್ ಕೊಡ್ಗಿ, ಗುರ್ಮೆ ಸುರೇಶ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ, ರಾಜು ಮೊಗವೀರ, ಆನಂದ ಸಿ. ಕುಂದರ್, ಕೆ. ಗೋಪಾಲ್ ಶೆಟ್ಟಿ, ರವಿ ಬಸ್ರೂರು, ರಕ್ಷಿತಾ ಪ್ರೇಮ್, ಕಿಶೋರ್ ಹೆಗ್ಡೆ, ಅಂಜಲಿ ವಿಜಯ್, ಸತೀಶ್ ಶೆಟ್ಟಿ, ಆಯೋಜನೆ: ಕುಂದಾಪ್ರ ಕನ್ನಡ ಪ್ರತಿಷ್ಠಾನ, ಸ್ಥಳ: ನಂದಿನಿ ಲಿಂಕ್ ಗ್ರೌಂಡ್, ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್ </p>.<p>ಸಂಸ್ಕೃತಿ ಸಭಾಂಗಣ ಉದ್ಘಾಟನೆ: ನಳಿನ್ ಕುಮಾರ್ ಕಟೀಲ್, ಉಪಸ್ಥಿತಿ: ದೇವರಾಜ್, ಸುಜಾತ ದೇವರಾಜ್, ಲಕ್ಷ್ಮೀಶ್ ಹೆಗಡೆ, ಆಯೋಜನೆ ಮತ್ತು ಸ್ಥಳ: ರಾಯಲ್ ಕಾಲೇಜು, ಮತ್ತಿಕೆರೆ, ಬೆಳಿಗ್ಗೆ 11</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಆರೋಹಣ’ ಸ್ವಾಗತ ಸಮಾರಂಭ: ಅತಿಥಿಗಳು: ದಿವ್ಯಾ ಆಲೂರ್, ಜೂನಿಯರ್ ರಾಜ್ಕುಮಾರ್, ಜೂನಿಯರ್ ಶಂಕರ್ನಾಗ್, ಜೂನಿಯರ್ ವಿಷ್ಣುವರ್ಧನ್, ಆಯೋಜನೆ ಮತ್ತು ಸ್ಥಳ: ಅಸೆಂಟ್ ಪದವಿ ಪೂರ್ವ ಕಾಲೇಜು, ಹೆಸರಘಟ್ಟ ಮುಖ್ಯರಸ್ತೆ, ಬೆಳಿಗ್ಗೆ 9</p><p>ವಾಗ್ಗೇಯಕಾರ ದಿನಾಚರಣೆ, ಗುರುಸ್ಮೃತಿ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ: ಆರ್. ಚಂದ್ರಿಕ ಅವರ ಸ್ಮರಣಾರ್ಥ ಪುರಂದರದಾಸರ ನವರತ್ನ ಮತ್ತು ತ್ಯಾಗರಾಜರ ಪಂಚರತ್ನ ಕೃತಿ ಗೋಷ್ಠಿ ಗಾಯನ ಹಾಗೂ ವಾದನ, ಆಯೋಜನೆ: ವಂಶಿ ಅಕಾಡೆಮಿ ಆಫ್ ಮ್ಯೂಸಿಕ್ ಟ್ರಸ್ಟ್, ಸ್ಥಳ: ಸೇವಾಸದನ, ಮಲ್ಲೇಶ್ವರ, ಬೆಳಿಗ್ಗೆ 9</p><p>ಆರ್ಟ್ ಎಕ್ಸ್ಪೊ: ಅತಿಥಿಗಳು: ಗಣಪತಿ ಎಸ್. ಹೆಗಡೆ, ಹಸನ್ ಅಲಿ, ಮೊಹಮ್ಮದ್ ಇರ್ಫಾನ್ ಹೈದರ್, ಅನೀಜ್ ಜೇಹ್ರಾ, ಅನುರಾಧ ಎಸ್. ರಾಜು, ಆಯೋಜನೆ ಮತ್ತು ಸ್ಥಳ: ದಿ ಸಲೋನಿ ಸ್ಕೂಲ್, ವಿ.ಪಿ.ನಗರ, ಬೇಗೂರು, ಬೆಳಿಗ್ಗೆ 9.30</p><p>‘ಬಸ್ತರ್ 1862’ ಪುಸ್ತಕ ಬಿಡುಗಡೆ: ಚಿರಂಜೀವಿ ಸಿಂಘ್, ‘ಬುಡಕಟ್ಟು ಇತಿಹಾಸ ಮತ್ತು ಅಭಿವೃದ್ಧಿ’ ಕುರಿತು ವಿಚಾರಸಂಕಿರಣ, ಉಪಸ್ಥಿತಿ: ಎಸ್.ಕೆ. ಅರುಣಿ, ಪ್ರವೀರ್ ಕೃಷ್ಣ, ಆಯೋಜನೆ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10</p><p>ವೈದ್ಯಕೀಯ ಮತ್ತು ಪತ್ರಿಕಾ ದಿನಾಚರಣೆ ಅಂಗವಾಗಿ 17ನೇ ಸಾಂಸ್ಕೃತಿಕ ಸಿಂಚನ: ಬೆಳಿಗ್ಗೆ 10ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6.30ಕ್ಕೆ ಉಪನ್ಯಾಸ ಸಭಾ ಕಾರ್ಯಕ್ರಮ ಉದ್ಘಾಟನೆ: ಸಂತೋಷ್ ಹೆಗ್ಡೆ, ಬಿ. ವೀರಪ್ಪ,<br>ಅಧ್ಯಕ್ಷತೆ: ಭವಾನಿ ರಾಜ್, ಆಯೋಜನೆ: ಇದು ನಿಮ್ಮ ವಾಹಿನಿ ಕಲಾ ವೇದಿಕೆ,<br>ಸ್ಥಳ: ನಯನ ಸಭಾಂಗಣ,<br>ಕನ್ನಡ ಭವನ,<br>ಜೆ.ಸಿ. ರಸ್ತೆ</p><p><br>ವೀರಗಲ್ಲಿನ ಲೋಕಾರ್ಪಣೆ ಹಾಗೂ ಕಾರ್ಗಿಲ್ ವಿಜಯ ದಿವಸ್ ಆಚರಣೆ: ಉದ್ಘಾಟನೆ: ಸಿದ್ದರಾಮಯ್ಯ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಅತಿಥಿಗಳು: ಶೋಭಾ ಕರಂದ್ಲಾಜೆ, ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ, ಆಯೋಜನೆ: ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್ಮೆಂಟ್ ಟ್ರಸ್ಟ್, ಸ್ಥಳ: ರಾಷ್ಟ್ರೀಯ ಸೈನಿಕ ಸ್ಮಾರಕ, ಜವಾಹರಲಾಲ್ ನೆಹರು ತಾರಾಲಯದ ಎದುರು, ಬೆಳಿಗ್ಗೆ 10</p><p>ಸತ್ಯಮೇವ ಜಯತೇ: ಮಹಾತ್ಮಗಾಂಧಿ, ಬಾಬಾಸಾಹೇಬ ಅಂಬೇಡ್ಕರ್ ಹಾಗೂ ರಾಮಮನೋಹರ ಲೋಹಿಯಾ ಚಿಂತನೆ ಮತ್ತು ಜಾತಿ ವಿಮೋಚನೆ ಮಾರ್ಗಗಳ ಕಾರ್ಯಾಗಾರ: ಎಸ್. ಚಂದ್ರಶೇಖರ್, ಜಯರಾಮ ರಾಯಪುರ, ಎಂ.ಸಿ. ನರೇಂದ್ರ, ಕೆ.ಸಿ. ಶಿವಾರೆಡ್ಡಿ, ಕೈ.ವೈ. ನಾರಾಯಣಸ್ವಾಮಿ, ಜ್ಯೋತಿ, ಆಯೋಜನೆ: ಸಮಾಜಮುಖಿ, ಸ್ಥಳ: ಪೂರ್ಣಚಂದ್ರ ಕನ್ನಡ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ ಗೊಟ್ಟಿಗೆರೆ, ಬೆಳಿಗ್ಗೆ 10</p><p>‘ಭಾರತೀಯ ನಾರಿ– ವ್ಯಕ್ತಿ ಮತ್ತು ಶಕ್ತಿ’ ಪ್ರಾಂತ ಮಾತೃಶಕ್ತಿ ಸಮ್ಮೇಳನ: ಅತಿಥಿಗಳು: ರೇವತಿ ಕಾಮತ್, ಸುಚೇಂದ್ರ ಪ್ರಸಾದ್, ಕರುಣಾ ವಿಜಯೇಂದ್ರ, ‘ಭಾರತೀಯ ನಾರಿ, ವ್ಯಕ್ತಿತ್ವ ಮತ್ತು ಪರಂಪರೆ’ ಉಪನ್ಯಾಸ: ಅಹಲ್ಯಾ ಶರ್ಮಾ, ‘ಭಾರತೀಯ ನಾರಿ, ಕರ್ತೃತ್ವ ಮತ್ತು ಅನುಷ್ಠಾನ’ ಉಪನ್ಯಾಸ: ನಿರ್ಮಲಾ ಅಮರನಾಥ, ಆಯೋಜನೆ: ಸಂಸ್ಕಾರ ಭಾರತೀ ಕರ್ನಾಟಕ–ದಕ್ಷಿಣ ಪ್ರಾಂತ, ಸ್ಥಳ: ಅಮೃತ ಶಿಶು ನಿವಾಸ, ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜು ಎದುರು, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30</p><p>ಶಾಹುಮಹಾರಾಜರ 151ನೇ ಜನ್ಮದಿನದ ಪ್ರಯುಕ್ತ ‘ಪ್ರಸ್ತುತ ಮೀಸಲಾತಿ ಮತ್ತು ಇಂದಿನ ಸವಾಲುಗಳು’ ಚರ್ಚೆ ಹಾಗೂ ಜಾಗೃತಿ ಸಮಾವೇಶ: ಅತಿಥಿಗಳು: ಸಿ.ಎಂ. ಇಬ್ರಾಹಿಂ, ಕೋಡಿಹಳ್ಳಿ ಚಂದ್ರಶೇಖರ್, ಎಂ. ಗೋಪಿನಾಥ್, ಮಾರಸಂದ್ರ ಮುನಿಯಪ್ಪ, ಆಯೋಜನೆ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ–ಕರ್ನಾಟಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ–ಭೀಮವಾದ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಬೆಳಿಗ್ಗೆ 11</p><p>ಮಾಸಿಕ ಜನ ಸಂಪರ್ಕ ಸಭೆ, ಸಂಚಾರ ಸಂಪರ್ಕ ದಿನ: ಭಾಗವಹಿಸುವವರು: ಸೀಮಂತ್ ಕುಮಾರ್ ಸಿಂಗ್, ಕಾರ್ತಿಕ್ ರೆಡ್ಡಿ, ಬಿ.ಎಸ್. ನೇಮಗೌಡ, ಜಯಪ್ರಕಾಶ್, ಆಯೋಜನೆ: ಪೊಲೀಸ್ ಇಲಾಖೆ, ಸ್ಥಳ: ಸುವರ್ಣ ಭವನ, ಜಲಮಂಡಳಿ, 18ನೇ ಕ್ರಾಸ್, ಮಲ್ಲೇಶ್ವರ, ಬೆಳಿಗ್ಗೆ 11</p><p>‘ಜನೋಪಕಾರಿ ದೊಡ್ಡಣ್ಣಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ’ ಮರುನಾಮಕರಣ ನಾಮಫಲಕ ಅನಾವರಣ: ಡಿ.ಕೆ. ಶಿವಕುಮಾರ್, ಉಪಸ್ಥಿತಿ: ರಾಮಲಿಂಗಾರೆಡ್ಡಿ, ತೇಜಸ್ವಿ ಸೂರ್ಯ, ಅಧ್ಯಕ್ಷತೆ: ಉದಯ್ ಗರುಡಾಚಾರ್, ಆಯೋಜನೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಸ್ಥಳ: ಕಲಾಸಿಪಾಳ್ಯ ಬಸ್ ನಿಲ್ದಾಣ, ಬೆಳಿಗ್ಗೆ 11</p><p>ಗುರುವಂದನಾ ಸಮಾರಂಭ: ಅತಿಥಿಗಳು: ಬಿ.ಆರ್.ಶಂಕರಾನಂದ, ಶಂಕರಪ್ಪ ವಿ. ಹಲ್ಸೆ, ಅಶೋಕ್ ಆಲೂರು, ಟಿ.ಸಿ. ತಾರಾನಾಥ್, ನಿರಂಜನ ವಾನಳ್ಳಿ, ಎಂ.ಆರ್. ಗಂಗಾಧರ್, ಸತೀಶ್.ವಿ. ಕೈಲಾಸ್, ಅಧ್ಯಕ್ಷತೆ: ಸೌಂದರ್ಯ ಮಂಜಪ್ಪ, ಉಪಸ್ಥಿತಿ: ಸುನೀತಾ ಮಂಜಪ್ಪ, ಕೀರ್ತನ್ ಕುಮಾರ್.ಎಂ, ವರುಣ ಕುಮಾರ್ ಎಂ., ಆಯೋಜನೆ: ಭಾರತೀಯ ಶಿಕ್ಷಣ ಮಂಡಳಿ–ಕರ್ನಾಟಕ ದಕ್ಷಿಣ, ಸೌಂದರ್ಯ ಸಮೂಹ ಸಂಸ್ಥೆ, ಸ್ಥಳ: ಸೌಂದರ್ಯ ಸೀತಾ ಸಭಾಂಗಣ, ಸೌಂದರ್ಯ ಪದವಿಪೂರ್ವ ಕಾಲೇಜು, ಬೆಳಿಗ್ಗೆ 11</p><p>‘ಸಂಭ್ರಮ’ ನೂತನ ಶಾಲಾ ಸಭಾಂಗಣದ ಉದ್ಘಾಟನೆ: ಪೀಟರ್ ಮಚಾದೊ, ಅತಿಥಿ: ದಿನೇಶ್ ಗುಂಡೂರಾವ್, ಕೆ.ಜಿ.ರಾಘವನ್, ಆಯೋಜನೆ ಮತ್ತು ಸ್ಥಳ: ಭಾರತೀಯ ವಿದ್ಯಾ ಭವನ–ಬಿಬಿಎಂಪಿ ಪಬ್ಲಿಕ್ ಸ್ಕೂಲ್, ನಂ.21, ವಾರ್ಡ್ ನಂ. 97, ಐದನೇ ಮುಖ್ಯ ರಸ್ತೆ, ಕ್ರಾಂತಿ ಕವಿ ಸರ್ವಜ್ಞ ರಸ್ತೆ, ಶ್ರೀರಾಮಪುರ, ಬೆಳಿಗ್ಗೆ 11</p><p>ರಾಷ್ಟ್ರೀಯ ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿಯ (ಎನ್ಐಆರ್ಡಿಸಿ) ದಕ್ಷಿಣ ಭಾರತದ ಪ್ರಾದೇಶಿಕ ಕಚೇರಿ ಉದ್ಘಾಟನೆ: ಶೋಭಾ ಕರಂದ್ಲಾಜೆ, ಅತಿಥಿಗಳು: ಶರಣಬಸಪ್ಪ ದರ್ಶನಾಪುರ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ತೇಜಸ್ವಿ ಸೂರ್ಯ, ಕೌಸಲ್ಯ, ಕೆ.ಜಿ. ಅನಿಲ್ ಕುಮಾರ್, ಅಶೋಕ್ ಎ.ಎನ್., ಸ್ಥಳ: ಎನ್ಐಆರ್ಡಿಸಿ ದಕ್ಷಿಣ ಭಾರತದ ಪ್ರಾದೇಶಿಕ ಕಚೇರಿ, ಮೊದಲನೇ ಬ್ಲಾಕ್, ಕೊರಮಂಗಲ, ಬೆಳಿಗ್ಗೆ 11.30 </p><p>ಕೃಷ್ಣ ಸಂಗೀತ ಸಂಜೆ: ಗಾಯಕ: ಅಮೇಯಾ ದಾಬ್ಲಿ, ತಂಡ: ಕೃಷ್ಣ-ಮ್ಯೂಸಿಕ್, ಬ್ಲಿಸ್ ಆ್ಯಂಡ್ ಬಿಯಾಂಡ್, ಸ್ಥಳ: ಎಂಎಲ್ಆರ್ ಕನ್ವೆನ್ಶನ್ ಸೆಂಟರ್, ಕಾವೇರಿ ನಗರ, ವೈಟ್ಫೀಲ್ಡ್, ಸಂಜೆ 4 </p><p>ಎಚ್.ಎಸ್.ವಿ. ನುಡಿ ನಮನ ಮತ್ತು ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ಆರ್. ಅಶೋಕ, ಅಧ್ಯಕ್ಷತೆ: ಕಿಕ್ಕೇರಿ ಕೃಷ್ಣಮೂರ್ತಿ, ಅತಿಥಿಗಳು: ಎನ್. ಲಕ್ಷ್ಮೀಕಾಂತ್, ನಗರ ಶ್ರೀನಿವಾಸ ಉಡುಪ, ಪಿ.ಶಿವಶಂಕರ್, ಆಯೋಜನೆ: ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸ್ಥಳ: ಆರ್. ಅಶೋಕ ಅವರ ಶಾಸಕರ ಕಚೇರಿ ಆವರಣ, ಸುಚಿತ್ರ ಫಿಲ್ಮ್ ಸೊಸೈಟಿ ಪಕ್ಕ, ಬನಶಂಕರಿ, ಸಂಜೆ 5</p> .<p>ಕಾರ್ಗಿಲ್ ವಿಜಯ ದಿವಸ: ಅತಿಥಿಗಳು: ರಾಜ್ ಶರ್ಮಾ, ಮಿಲನ್ ಜಾಧವ, ಅಧ್ಯಕ್ಷತೆ: ಎನ್.ಎಸ್. ಸತೀಶ್, ಆಯೋಜನೆ: ಶೇಷಾದ್ರಿಪುರಂ ಸಂಜೆ ಕಾಲೇಜು, ಸ್ಥಳ: ಕುವೆಂಪು ರಂಗಮಂದಿರ, ಶೇಷಾದ್ರಿಪುರ, ಸಂಜೆ 5</p><p>‘ಲಕ್ಷ್ಮೀ ಕಟಾಕ್ಷ’ ನಾಟಕ ಪ್ರದರ್ಶನ: ನಿರ್ದೇಶನ: ಕಿಶೋರ್ ಕುಮಾರ್, ತಂಡ: ಬೆಂಗಳೂರು ಪ್ಲೇಯರ್ಸ್ ಥಿಯೇಟರ್ ಅಸೋಸಿಯೇಷನ್, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ,<br>ಸಂಜೆ 6.30</p> .<p>ಕುಂದಾಪ್ರ ಕನ್ನಡ ಹಬ್ಬ: ಬೆಳಿಗ್ಗೆ 9.30ರಿಂದ ಕುಂದಾಪುರದ ವೈಶಿಷ್ಟ್ಯ ಬಿಂಬಿಸುವ ವಿವಿಧ ಕಾರ್ಯಕ್ರಮಗಳು, ಸಂಜೆ 5ಕ್ಕೆ ಉದ್ಘಾಟನೆ: ಸಿದ್ದಾರಾಮಯ್ಯ, ಗೌರವ ಪುರಸ್ಕಾರ: ಸುದರ್ಶನ್ ಬಲ್ಲಾಳ್, ಅತಿಥಿಗಳು: ಯು.ಟಿ. ಖಾದರ್, ಡಿ.ಕೆ. ಸುರೇಶ್, ಕಿರಣ್ಕುಮಾರ್ ಕೊಡ್ಗಿ, ಗುರ್ಮೆ ಸುರೇಶ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ, ರಾಜು ಮೊಗವೀರ, ಆನಂದ ಸಿ. ಕುಂದರ್, ಕೆ. ಗೋಪಾಲ್ ಶೆಟ್ಟಿ, ರವಿ ಬಸ್ರೂರು, ರಕ್ಷಿತಾ ಪ್ರೇಮ್, ಕಿಶೋರ್ ಹೆಗ್ಡೆ, ಅಂಜಲಿ ವಿಜಯ್, ಸತೀಶ್ ಶೆಟ್ಟಿ, ಆಯೋಜನೆ: ಕುಂದಾಪ್ರ ಕನ್ನಡ ಪ್ರತಿಷ್ಠಾನ, ಸ್ಥಳ: ನಂದಿನಿ ಲಿಂಕ್ ಗ್ರೌಂಡ್, ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್ </p>.<p>ಸಂಸ್ಕೃತಿ ಸಭಾಂಗಣ ಉದ್ಘಾಟನೆ: ನಳಿನ್ ಕುಮಾರ್ ಕಟೀಲ್, ಉಪಸ್ಥಿತಿ: ದೇವರಾಜ್, ಸುಜಾತ ದೇವರಾಜ್, ಲಕ್ಷ್ಮೀಶ್ ಹೆಗಡೆ, ಆಯೋಜನೆ ಮತ್ತು ಸ್ಥಳ: ರಾಯಲ್ ಕಾಲೇಜು, ಮತ್ತಿಕೆರೆ, ಬೆಳಿಗ್ಗೆ 11</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>