<p>ಬುಕ್ ಬ್ರಹ್ಮ ಸಾಹಿತ್ಯ ಉತ್ಸವ: ವಿವಿಧ ಸಾಹಿತ್ಯ ಗೋಷ್ಠಿಗಳು ಹಾಗೂ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ಆಯೋಜನೆ: ಬುಕ್ ಬ್ರಹ್ಮ ಸಂಸ್ಥೆ, ಸ್ಥಳ: ಸೇಂಟ್ ಜಾನ್ಸ್ ಸಭಾಂಗಣ, ಕೋರಮಂಗಲ, ಬೆಳಿಗ್ಗೆ 10ರಿಂದ</p>.<p>ವಿಚಾರ ಸಂಕಿರಣ: ‘ಎಸ್ಸಿ/ಎಸ್ಟಿ ದಲಿತರ ಜ್ವಲಂತ ಸಮಸ್ಯೆಗಳು: ಮೀಸಲಾತಿ ಏರಿಕೆ ರದ್ದು’, ‘ಪಿಟಿಸಿಎಲ್ ಕಾಯ್ದೆ ವಿರುದ್ಧ ಕೋರ್ಟ್ ತೀರ್ಪುಗಳು ಮತ್ತು ಪರಿಹಾರಗಳು’ ಶೀರ್ಷಿಕೆಯಡಿ ವಿಚಾರ ಸಂಕಿರಣ ಹಾಗೂ ಭೀಮ ಅಭಿನಂದನಾ ಸಮಾರಂಭ, ಉದ್ಘಾಟನೆ: ರಾಮಲಿಂಗಾರೆಡ್ಡಿ, ವಿಷಯ ಮಂಡನೆ: ಡಿ.ಜಿ.ಸಾಗರ್, ಶ್ರೀಧರ್ ಕಲಿವೀರ, ಅಧ್ಯಕ್ಷತೆ: ಅಣ್ಣಯ್ಯ, ಆಯೋಜನೆ: ದಲಿತ ಸಂಘರ್ಷ ಸಮಿತಿ–ಕರ್ನಾಟಕ ರಾಜ್ಯ ಕೇಂದ್ರ ಸಮಿತಿ, ಸ್ಥಳ: ಗಾಂಧಿ ಭವನ, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 11</p>.<p>ಯುವ ಸಂತೆ: ಉದ್ಘಾಟನೆ: ಎಸ್.ಜಿ. ಸಿದ್ದರಾಮಯ್ಯ, ಮುಖ್ಯ ಅತಿಥಿಗಳು: ಭುವನೇಶ್ವರಿ, ವಾಸು ದೀಕ್ಷಿತ್, ಸಜೂ ಭಾಸ್ಕರನ್, ಎಚ್.ಆರ್. ಜಯರಾಂ, ಸವಿತಾ ಸುರೇಶ್ಬಾಬು, ಆಯೋಜನೆ ಹಾಗೂ ಸ್ಥಳ: ಗ್ರೀನ್ ಪಾತ್ ಆರ್ಗ್ಯಾನಿಕ್ ರೆಸ್ಟೋರೆಂಟ್, ಮಲ್ಲೇಶ್ವರ, ಸಂಜೆ 4</p>.<p>ವಚನ ಶ್ರಾವಣ: ವಚನ ವಾಚನ: ಐಶ್ವಯ್ಯ, ಮಹೇಶ್, ವಚನ ಗಾಯನ: ಗೀತಾ ಬಣಕಾರ್, ವಚನ ಚಿಂತನ: ವಿದ್ಯಾಶ್ರೀ ಹರಕುಡೆ, ಅತಿಥಿಗಳು: ಮಧು ಶಿವಕುಮಾರ್, ರಾಜಾಗುರುಪ್ರಸಾದ್, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಜಾನಕಿ–ಲಕ್ಷ್ಮೀನಾರಾಯಣ ಅವರ ಮನೆಯಂಗಳ. #417, 5ನೇ ಮುಖ್ಯರಸ್ತೆ, 10ನೇ ತಿರುವು, ಭವಾನಿನಗರ, ಮಲ್ಲತ್ತಹಳ್ಳಿ, ಸಂಜೆ 4.30</p>.<p>–0–</p>.<p>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬುಕ್ ಬ್ರಹ್ಮ ಸಾಹಿತ್ಯ ಉತ್ಸವ: ವಿವಿಧ ಸಾಹಿತ್ಯ ಗೋಷ್ಠಿಗಳು ಹಾಗೂ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ಆಯೋಜನೆ: ಬುಕ್ ಬ್ರಹ್ಮ ಸಂಸ್ಥೆ, ಸ್ಥಳ: ಸೇಂಟ್ ಜಾನ್ಸ್ ಸಭಾಂಗಣ, ಕೋರಮಂಗಲ, ಬೆಳಿಗ್ಗೆ 10ರಿಂದ</p>.<p>ವಿಚಾರ ಸಂಕಿರಣ: ‘ಎಸ್ಸಿ/ಎಸ್ಟಿ ದಲಿತರ ಜ್ವಲಂತ ಸಮಸ್ಯೆಗಳು: ಮೀಸಲಾತಿ ಏರಿಕೆ ರದ್ದು’, ‘ಪಿಟಿಸಿಎಲ್ ಕಾಯ್ದೆ ವಿರುದ್ಧ ಕೋರ್ಟ್ ತೀರ್ಪುಗಳು ಮತ್ತು ಪರಿಹಾರಗಳು’ ಶೀರ್ಷಿಕೆಯಡಿ ವಿಚಾರ ಸಂಕಿರಣ ಹಾಗೂ ಭೀಮ ಅಭಿನಂದನಾ ಸಮಾರಂಭ, ಉದ್ಘಾಟನೆ: ರಾಮಲಿಂಗಾರೆಡ್ಡಿ, ವಿಷಯ ಮಂಡನೆ: ಡಿ.ಜಿ.ಸಾಗರ್, ಶ್ರೀಧರ್ ಕಲಿವೀರ, ಅಧ್ಯಕ್ಷತೆ: ಅಣ್ಣಯ್ಯ, ಆಯೋಜನೆ: ದಲಿತ ಸಂಘರ್ಷ ಸಮಿತಿ–ಕರ್ನಾಟಕ ರಾಜ್ಯ ಕೇಂದ್ರ ಸಮಿತಿ, ಸ್ಥಳ: ಗಾಂಧಿ ಭವನ, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 11</p>.<p>ಯುವ ಸಂತೆ: ಉದ್ಘಾಟನೆ: ಎಸ್.ಜಿ. ಸಿದ್ದರಾಮಯ್ಯ, ಮುಖ್ಯ ಅತಿಥಿಗಳು: ಭುವನೇಶ್ವರಿ, ವಾಸು ದೀಕ್ಷಿತ್, ಸಜೂ ಭಾಸ್ಕರನ್, ಎಚ್.ಆರ್. ಜಯರಾಂ, ಸವಿತಾ ಸುರೇಶ್ಬಾಬು, ಆಯೋಜನೆ ಹಾಗೂ ಸ್ಥಳ: ಗ್ರೀನ್ ಪಾತ್ ಆರ್ಗ್ಯಾನಿಕ್ ರೆಸ್ಟೋರೆಂಟ್, ಮಲ್ಲೇಶ್ವರ, ಸಂಜೆ 4</p>.<p>ವಚನ ಶ್ರಾವಣ: ವಚನ ವಾಚನ: ಐಶ್ವಯ್ಯ, ಮಹೇಶ್, ವಚನ ಗಾಯನ: ಗೀತಾ ಬಣಕಾರ್, ವಚನ ಚಿಂತನ: ವಿದ್ಯಾಶ್ರೀ ಹರಕುಡೆ, ಅತಿಥಿಗಳು: ಮಧು ಶಿವಕುಮಾರ್, ರಾಜಾಗುರುಪ್ರಸಾದ್, ಅಧ್ಯಕ್ಷತೆ: ಎಸ್. ಪಿನಾಕಪಾಣಿ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಜಾನಕಿ–ಲಕ್ಷ್ಮೀನಾರಾಯಣ ಅವರ ಮನೆಯಂಗಳ. #417, 5ನೇ ಮುಖ್ಯರಸ್ತೆ, 10ನೇ ತಿರುವು, ಭವಾನಿನಗರ, ಮಲ್ಲತ್ತಹಳ್ಳಿ, ಸಂಜೆ 4.30</p>.<p>–0–</p>.<p>ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ</p>.<p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>