ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT
ADVERTISEMENT

ಬೆಂಗಳೂರು| ವೃದ್ಧೆಗೆ ಇರಿದು ನಗದು ಕಳವು: ಮೂವರ ಬಂಧನ

ಫುಡ್‌ ಡೆಲಿವರಿ ನೆಪದಲ್ಲಿ ಮನೆಗೆ ನುಗ್ಗಿ ಕೃತ್ಯ
Published : 21 ಅಕ್ಟೋಬರ್ 2025, 19:05 IST
Last Updated : 21 ಅಕ್ಟೋಬರ್ 2025, 19:05 IST
ಫಾಲೋ ಮಾಡಿ
Comments
ಮೃತಪಟ್ಟಂತೆ ನಟಿಸಿದ್ದ ಕನಕಪುಷ್ಪಾ
ಕನಕಪುಷ್ಪಾ ಅವರ ಬಾಯಿಗೆ ಬಟ್ಟೆ ತುರುಕಿ, ಕುತ್ತಿಗೆಗೆ ಚಾಕು ಇರಿದು ಆರೋಪಿಗಳು ಹಲ್ಲೆ ನಡೆಸಿದ್ದರು. ಈ ವೇಳೆ ಆರೋಪಿ ಮಡಿವಾಳಪ್ಪ ‘ವೃದ್ಧೆ ಸತ್ತಿದ್ದಾಳೆಯೇ ಪರಿಶೀಲಿಸಿ; ಬದುಕಿದರೆ ಆಕೆಯೇ ಸಾಕ್ಷಿಯಾಗುತ್ತಾಳೆ’ ಎಂದು ಇತರೆ ಆರೋಪಿಗಳಿಗೆ ಹೇಳಿದ್ದ. ಅದನ್ನು ಕನಕಪುಷ್ಪಾ ಅವರು ಕೇಳಿಸಿಕೊಂಡು ಮೃತಪಟ್ಟಂತೆ ನಟಿಸಿದ್ದರು. ಬಳಿಕ, ಆರೋಪಿಗಳು ನಗದು ಮತ್ತು ದಾಖಲೆ ತೆಗೆದುಕೊಂಡು ಹೋಗಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT