<p><strong>ಬೆಂಗಳೂರು:</strong> ಸ್ವಾತಂತ್ರ್ಯ ದಿನಾಚರಣೆಯಂದು ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.</p>.<p>ಆ ಪ್ರಕಾರ, ಬಾಗಲಕೋಟೆ–ಗೋವಿಂದ ಕಾರಜೋಳ, ರಾಮನಗರ– ಡಾ.ಸಿ.ಎನ್.ಅಶ್ವತ್ಥ ನಾರಾಯಣ, ರಾಯಚೂರು– ಲಕ್ಷ್ಮಣ ಸವದಿ, ಶಿವಮೊಗ್ಗ– ಕೆ.ಎಸ್.ಈಶ್ವರಪ್ಪ, ಬೆಂಗಳೂರು ಗ್ರಾಮಾಂತರ– ಆರ್.ಅಶೋಕ, ಧಾರವಾಡ– ಜಗದೀಶ ಶೆಟ್ಟರ್, ಚಿತ್ರದುರ್ಗ– ಬಿ.ಶ್ರೀರಾಮುಲು, ಚಾಮರಾಜನಗರ– ಎಸ್.ಸುರೇಶ್ ಕುಮಾರ್, ಕೊಡಗು– ವಿ.ಸೋಮಣ್ಣ, ಹಾವೇರಿ– ಬಸವರಾಜ ಬೊಮ್ಮಾಯಿ, ದಕ್ಷಿಣಕನ್ನಡ– ಕೋಟ ಶ್ರೀನಿವಾಸ ಪೂಜಾರಿ, ತುಮಕೂರು– ಜೆ.ಸಿ.ಮಾಧುಸ್ವಾಮಿ.</p>.<p>ಗದಗ–ಸಿ.ಸಿ.ಪಾಟೀಲ, ಕೋಲಾರ– ಎಚ್.ನಾಗೇಶ್, ಬೀದರ್– ಪ್ರಭು ಚವ್ಹಾಣ್, ವಿಜಯಪುರ– ಶಶಿಕಲಾ ಜೊಲ್ಲೆ, ಬಳ್ಳಾರಿ– ಆನಂದಸಿಂಗ್, ದಾವಣಗೆರೆ– ಬೈರತಿ ಬಸವರಾಜ, ಕೊಪ್ಪಳ– ಬಿ.ಸಿ.ಪಾಟೀಲ, ಚಿಕ್ಕಬಳ್ಳಾಪುರ– ಡಾ.ಕೆ.ಸುಧಾಕರ್, ಮಂಡ್ಯ– ಕೆ.ಸಿ.ನಾರಾಯಣಗೌಡ, ಉತ್ತರಕನ್ನಡ– ಶಿವರಾಮ ಹೆಬ್ಬಾರ್, ಬೆಳಗಾವಿ– ರಮೇಶ ಜಾರಕಿಹೊಳಿ, ಹಾಸನ–ಕೆ.ಗೋಪಾಲಯ್ಯ, ಮೈಸೂರು– ಎಸ್.ಟಿ. ಸೋಮಶೇಖರ್, ಕಲಬುರ್ಗಿ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಲ್ಲಿನ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸ್ವಾತಂತ್ರ್ಯ ದಿನಾಚರಣೆಯಂದು ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡುವ ಸಚಿವರ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.</p>.<p>ಆ ಪ್ರಕಾರ, ಬಾಗಲಕೋಟೆ–ಗೋವಿಂದ ಕಾರಜೋಳ, ರಾಮನಗರ– ಡಾ.ಸಿ.ಎನ್.ಅಶ್ವತ್ಥ ನಾರಾಯಣ, ರಾಯಚೂರು– ಲಕ್ಷ್ಮಣ ಸವದಿ, ಶಿವಮೊಗ್ಗ– ಕೆ.ಎಸ್.ಈಶ್ವರಪ್ಪ, ಬೆಂಗಳೂರು ಗ್ರಾಮಾಂತರ– ಆರ್.ಅಶೋಕ, ಧಾರವಾಡ– ಜಗದೀಶ ಶೆಟ್ಟರ್, ಚಿತ್ರದುರ್ಗ– ಬಿ.ಶ್ರೀರಾಮುಲು, ಚಾಮರಾಜನಗರ– ಎಸ್.ಸುರೇಶ್ ಕುಮಾರ್, ಕೊಡಗು– ವಿ.ಸೋಮಣ್ಣ, ಹಾವೇರಿ– ಬಸವರಾಜ ಬೊಮ್ಮಾಯಿ, ದಕ್ಷಿಣಕನ್ನಡ– ಕೋಟ ಶ್ರೀನಿವಾಸ ಪೂಜಾರಿ, ತುಮಕೂರು– ಜೆ.ಸಿ.ಮಾಧುಸ್ವಾಮಿ.</p>.<p>ಗದಗ–ಸಿ.ಸಿ.ಪಾಟೀಲ, ಕೋಲಾರ– ಎಚ್.ನಾಗೇಶ್, ಬೀದರ್– ಪ್ರಭು ಚವ್ಹಾಣ್, ವಿಜಯಪುರ– ಶಶಿಕಲಾ ಜೊಲ್ಲೆ, ಬಳ್ಳಾರಿ– ಆನಂದಸಿಂಗ್, ದಾವಣಗೆರೆ– ಬೈರತಿ ಬಸವರಾಜ, ಕೊಪ್ಪಳ– ಬಿ.ಸಿ.ಪಾಟೀಲ, ಚಿಕ್ಕಬಳ್ಳಾಪುರ– ಡಾ.ಕೆ.ಸುಧಾಕರ್, ಮಂಡ್ಯ– ಕೆ.ಸಿ.ನಾರಾಯಣಗೌಡ, ಉತ್ತರಕನ್ನಡ– ಶಿವರಾಮ ಹೆಬ್ಬಾರ್, ಬೆಳಗಾವಿ– ರಮೇಶ ಜಾರಕಿಹೊಳಿ, ಹಾಸನ–ಕೆ.ಗೋಪಾಲಯ್ಯ, ಮೈಸೂರು– ಎಸ್.ಟಿ. ಸೋಮಶೇಖರ್, ಕಲಬುರ್ಗಿ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಲ್ಲಿನ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>