‘ಮೊದಲು ನಾನು ಪ್ರಬಂಧಗಳನ್ನು ಬರೆದಿದ್ದೆ. ಅದು ಅನಂತರ ಪುಸ್ತಕವಾಗಿದೆ. ಈ ಬರಹಗಳನ್ನು ಪ್ರಕಟಣೆ ಮಾಡುವಾಗ ಪ್ರಕಾಶಕರು ಆತ್ಮಕಥನಾತ್ಮಕ ಬರಹಗಳು ಎಂದು ಉಲ್ಲೇಖಿಸಿದರು. ನಾನು ಎಲ್ಲೂ ಇವು ಆತ್ಮಕಥನಾತ್ಮಕ ಬರಹಗಳು ಎಂದು ಹೇಳಿರಲಿಲ್ಲ. ಆದರೂ ಈ ರೀತಿ ಉಲ್ಲೇಖಿಸಲು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿನ ಬರಹಗಳಲ್ಲಿ ಲೇಖಕನನ್ನು ಹೆಕ್ಕುವ ಪ್ರವೃತ್ತಿ ಕಾರಣ’ ಎಂದು ಜಿ.ಎನ್.ಮೋಹನ್ ಹೇಳಿದರು.