ವ್ಯಾಖ್ಯಾನಕಾರ ಡಾ.ಎ.ವಿ.ಪ್ರಸನ್ನ ಅವರು, ಪಂಪನ ಕಾವ್ಯದಲ್ಲಿನ ಕರ್ಣನ ವೈಭವೀಕರಣ, ರನ್ನನ ಕಾವ್ಯದ ದುರ್ಯೋಧನ ವೈಭವೀಕರಣ ಕುರಿತು ವಿಶ್ಲೇಷಿಸಿ, ಅಂದಿನ ಅವರ ರಾಜಾಶ್ರಯ ಹಾಗೂ ರಾಜಕಾರಣ ಇದಕ್ಕೆ ಕಾರಣವಿರಬಹುದೇ ಎಂದರು. ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್, ಗಮಕಕಲಾ ಪರಿಷತ್ತಿನ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ, ವಾಣಿಜ್ಯೋದ್ಯಮಿ ಎಂ.ವಿ.ಸತ್ಯನಾರಾಯಣ, ಬ್ರಾಹ್ಮಣ ವೆಲ್ ಫೇರ್ ಅಸೋಸಿ ಯೇಷನ್ನ ಅಧ್ಯಕ್ಷ ಡಾ.ಸತ್ಯಪ್ರಕಾಶ್ ಇದ್ದರು.