ಈ ಸಂಬಂಧ ರಾಜಾಜಿನಗರದ ಎರಡನೇ ಹಂತದ ನಿವಾಸಿ, ಪಾನಮತ್ತನಾಗಿದ್ದ ಪೋಲೊ ಕಾರು ಚಾಲಕ ಆರ್.ಕೆ. ಮೂರ್ತಿ (21) ಮತ್ತು ಮಹೀಂದ್ರಾ ಕಾರು ಚಾಲಕ ಬಿಟಿಎಂ ಲೇಔಟ್ನ ಗುರುರಾಘವೇಂದ್ರ ಬಡಾವಣೆ ನಿವಾಸಿ ರಾಹುಲ್ ರೆಡ್ಡಿ (19) ಎಂಬವರನ್ನು ಬಂಧಿಸಿರುವ ಹೈಗ್ರೌಂಡ್ಸ್ ಸಂಚಾರ ಠಾಣೆ ಪೊಲೀಸರು, ಎರಡೂ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.