‘ಬಾಲಮಂದಿರದಲ್ಲಿ 74 ಮಕ್ಕಳಿದ್ದು, ಇಬ್ಬರು ಸಿಬ್ಬಂದಿಯಿಂದ ಅವರ ನಿಯಂತ್ರಣ ಸಾಧ್ಯವಿಲ್ಲ. ಅಲ್ಲಿರುವ ಅವ್ಯವಸ್ಥೆ, ಪೋಷಕರ ಭೇಟಿಗೆ ಅವಕಾಶ ನೀಡದಿರುವುದು, ಬಹಳ ದಿನಗಳವರೆಗೆ ಜಾಮೀನು ಸಿಗದೆ ಇರುವುದು ಸಹಜವಾಗಿಯೇ ಬಾಲಕರನ್ನು ಕೆರಳಿಸುತ್ತದೆ. ಹೀಗಾಗಿ, ಅವರು ಪದೇ ಪದೇ ತಪ್ಪಿಸಿಕೊಳ್ಳುತ್ತಾರೆ’ ಎಂದು ವಿವರಿಸಿದರು.