ಆಂಧ್ರಪ್ರದೇಶದಲ್ಲಿ ಆರೋಪಿ ಬಂಧನ
‘ಆಂಧ್ರಪ್ರದೇಶದಿಂದ ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಮಾಧವರಾವ್ ಬಂದಿದ್ದ. ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಪುತ್ರನ ಜೊತೆಗೆ ನೆಲೆಸಿದ್ದ. ಕೊಲೆ ನಡೆದ ದಿನ ಆರೋಪಿಯ ಪತ್ನಿ ತವರು ಮನೆಗೆ ತೆರಳಿದ್ದರು. ಶ್ರೀನಾಥ್ ಮನೆಗೆ ಬಂದ ಕೂಡಲೇ ಮಗನನ್ನು ಹೊರಕ್ಕೆ ಕಳುಹಿಸಿದ್ದ. ಮಾಧವರಾವ್ ಟ್ರಾವೆಲ್ಸ್ ಉದ್ಯಮ ನಡೆಸುತ್ತಿದ್ದ’ ಎಂದು ಮೂಲಗಳು ಹೇಳಿವೆ.