‘ಹಾಲಿ ಹಾಗೂ ಮಾಜಿ ನಿರ್ದೇಶಕರಾದ ಸಿ.ಚನ್ನೇಗೌಡ, ರಜನಿ ಶೇಖರ್, ಬಿ.ಎಂ.ರಾಜಣ್ಣ, ಎಚ್.ವಿ.ವಿನೋದ್, ಅರವಿಂದ್ ವೈದ್ಯ, ಜಿ.ರವಿಕುಮಾರ್, ಕೆ.ರಾಜಮ್ಮ, ಎಚ್.ಬಿ.ಸುರೇಂದ್ರಸ್ವಾಮಿ, ಪಿ.ಎಸ್.ಪ್ರೇಮಕುಮಾರಿ, ಎಚ್.ರವಿಚಂದ್ರನ್, ಡಿ.ಆರ್ಮುಗಂ, ಬಿ.ಬಿ.ಮಾಚಮ್ಮ, ಕೆ.ಸುಭಾಷ್, ಟಿ.ವಿ.ನೀಲಕಂಠನ್, ಕಾರ್ಯದರ್ಶಿ ಎನ್.ಜಯರಾಮ್ ಹಾಗೂ ಭೂ ಅಭಿವೃದ್ಧಿದಾರರಾದ ಬಿ.ಎಸ್. ಹೇಮಂತ್ಕುಮಾರ್, ಆರ್. ಸುರೇಶ್ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ‘ ಎಂದು ಮೂಲಗಳು ತಿಳಿಸಿವೆ.