ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ. ಡಿ.ಆರ್. ರವಿ, ರಾಜ್ಯ ಸರ್ಕಾರದ ಸಂಚಾರ ಹಾಗೂ ಸಾರಿಗೆ ಸಲಹೆಗಾರ ಪ್ರೊ. ಎಂ.ಎನ್. ಶ್ರೀಹರಿ, ರೈಲು ಮತ್ತು ಮೆಟ್ರೊ ನಿರ್ವಹಣೆ ಸಲಹೆಗಾರ ಹರೀಶ್ ಡಿಂಗ್ರಾ,ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಗಣೇಶ್ ಇದ್ದರು.