‘ಈ ವಿಚಾರವನ್ನು ದರ್ಶನ್ ತನ್ನ ಸ್ನೇಹಿತ ಚಂದ್ರು ಬಳಿ ಹೇಳಿಕೊಂಡಿದ್ದ. ಇಬ್ಬರಿಗೂ ಮದುವೆ ಮಾಡಿಸುವುದಾಗಿ ತಿಳಿಸಿದ್ದ ಚಂದ್ರ, ಗಿರೀಶ್ನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ. ಜೂನ್ನಲ್ಲಿ ವಿದ್ಯಾರ್ಥಿನಿಗೆ ಮನೆ ಬಿಟ್ಟು ಬರುವಂತೆ ಹೇಳಿ, ದೇವಸ್ಥಾನವೊಂದರಲ್ಲಿ ಮದುವೆ ಮಾಡಿಸಿದ್ದರು. ಬಳಿಕ ವಿಜಯನಗರದಲ್ಲಿ ಮನೆಯ ವ್ಯವಸ್ಥೆಯೂ ಮಾಡಿದ್ದರು.’