‘ನ. 11ರಂದು ಸೂರ್ಯಕಾಂತ್ ಅವರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ‘ನಿಮ್ಮ ಸ್ನೇಹಿತ ಪ್ರಿಸ್ಟಿಲ್ಲಾ ಇಂಗ್ಲೆಂಡ್ನಿಂದ ಬಂದಿದ್ದಾರೆ. ₹ 3 ಕೋಟಿ ಮೌಲ್ಯದ ವಸ್ತುಗಳ ಜೊತೆ ಸಿಕ್ಕಿಬಿದ್ದಿದ್ದಾರೆ. ತೆರಿಗೆ ಪಾವತಿಸಿದರೆ ಬಿಟ್ಟು ಕಳುಹಿಸುತ್ತೇನೆ’ ಎಂದಿದ್ದ. ಅದನ್ನು ನಂಬಿದ್ದ ದೂರು
ದಾರ, ₹ 2 ಲಕ್ಷ ಸಂದಾಯ ಮಾಡಿದ್ದರು. ಅದಾದ ಬಳಿಕ ಮಹಿಳೆ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದೂ ಮಾಹಿತಿ ನೀಡಿದರು.