‘ಜಿಂಕೆಗಳು ಮಾತ್ರವಲ್ಲದೆ, ನವಿಲು, ಕಾಡುಕೋಳಿಗಳನ್ನೂ ಬೀದಿನಾಯಿಗಳು ಬೇಟೆಯಾಡುತ್ತಿವೆ. ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೆ, ನಾಯಿಗಳನ್ನು ಸಾಯಿಸಿದರೆ ಪ್ರಾಣಿ ದಯಾ ಸಂಘದವರು ನಮ್ಮ ವಿರುದ್ಧ ದೂರು ನೀಡುತ್ತಾರೆ. ಜಿಂಕೆಗಳು ಸಾಯುತ್ತಿದ್ದರೆ ಊರಿನ ಜನ ಬೈಯುತ್ತಾರೆ. ಏನು ಮಾಡಬೇಕೆಂಬುದೇ ತಿಳಿಯುತ್ತಿಲ್ಲ ಎಂದು ಅವರು ಹೇಳುತ್ತಾರೆ’ ಎಂಬುದಾಗಿ ಹೂವರ್ ತಿಳಿಸಿದರು.