ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರು | ಮಳೆ: ರಸ್ತೆ ಜಲಾವೃತ, ಸಂಚಾರಕ್ಕೆ ಸಂಕಷ್ಟ

ರಾಜಕಾಲುವೆಗಳಲ್ಲಿ ತ್ಯಾಜ್ಯ; ಪೂರ್ವಭಾಗದಲ್ಲಿ ನೀರುಗಾಲುವೆಗಳಾದ ರಸ್ತೆಗಳು; ಮಧ್ಯಾಹದವರೆಗೂ ವಾಹನ ದಟ್ಟಣೆ
Published : 12 ಆಗಸ್ಟ್ 2024, 23:54 IST
Last Updated : 12 ಆಗಸ್ಟ್ 2024, 23:54 IST
ಫಾಲೋ ಮಾಡಿ
Comments
ಜಯದೇವ ಆಸ್ಪತ್ರೆ ಸಮೀಪದ ಕೆಳಸೇತುವೆಯಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ವಾಹನ ಸವಾರರು ಪ್ರಯಾಸಪಟ್ಟು ಸಂಚರಿಸಿದರು
ಪ್ರಜಾವಾಣಿ ಚಿತ್ರ/ ವಿ. ಪುಷ್ಕರ್‌
ಜಯದೇವ ಆಸ್ಪತ್ರೆ ಸಮೀಪದ ಕೆಳಸೇತುವೆಯಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ವಾಹನ ಸವಾರರು ಪ್ರಯಾಸಪಟ್ಟು ಸಂಚರಿಸಿದರು ಪ್ರಜಾವಾಣಿ ಚಿತ್ರ/ ವಿ. ಪುಷ್ಕರ್‌
ಸುಲ್ತಾನ್‌ಪೇಟೆಯ ಬಿಟಿ ಸ್ಟ್ರೀಟ್‌ನಲ್ಲಿ ಮಳೆ ನಿಂತು ವ್ಯಾಪಾರಿಗಳು ಮಳಿಗೆ ತೆರೆಯುವುದಕ್ಕೆ ಅಡ್ಡಿಯಾಗಿತ್ತು
ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌
ಸುಲ್ತಾನ್‌ಪೇಟೆಯ ಬಿಟಿ ಸ್ಟ್ರೀಟ್‌ನಲ್ಲಿ ಮಳೆ ನಿಂತು ವ್ಯಾಪಾರಿಗಳು ಮಳಿಗೆ ತೆರೆಯುವುದಕ್ಕೆ ಅಡ್ಡಿಯಾಗಿತ್ತು ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌
ಸುಲ್ತಾನ್‌ ಪೇಟೆಯ ರಸ್ತೆಗಳಲ್ಲಿ ಮಳೆ ನೀರಿನೊಂದಿಗೆ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಬಿಬಿಎಂಪಿ ಪೌರಕಾರ್ಮಿಕರು ಸ್ವಚ್ಛಗೊಳಿಸಿದರು
ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌
ಸುಲ್ತಾನ್‌ ಪೇಟೆಯ ರಸ್ತೆಗಳಲ್ಲಿ ಮಳೆ ನೀರಿನೊಂದಿಗೆ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಬಿಬಿಎಂಪಿ ಪೌರಕಾರ್ಮಿಕರು ಸ್ವಚ್ಛಗೊಳಿಸಿದರು ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌
ಶಾಂತಿನಗರದ ಬಿಎಂಟಿಸಿ ಡಿಪೊ ರಸ್ತೆಯಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ನಿಂದ ನೀರು  ಹೊರಬಂದು ರಸ್ತೆಯಲ್ಲಿ ಹರಿಯಿತು
ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌
ಶಾಂತಿನಗರದ ಬಿಎಂಟಿಸಿ ಡಿಪೊ ರಸ್ತೆಯಲ್ಲಿ ಒಳಚರಂಡಿಯ ಮ್ಯಾನ್‌ಹೋಲ್‌ನಿಂದ ನೀರು  ಹೊರಬಂದು ರಸ್ತೆಯಲ್ಲಿ ಹರಿಯಿತು ಪ್ರಜಾವಾಣಿ ಚಿತ್ರ/ ಎಸ್‌.ಕೆ. ದಿನೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT