ಜಯದೇವ ಆಸ್ಪತ್ರೆ ಸಮೀಪದ ಕೆಳಸೇತುವೆಯಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ವಾಹನ ಸವಾರರು ಪ್ರಯಾಸಪಟ್ಟು ಸಂಚರಿಸಿದರು
ಪ್ರಜಾವಾಣಿ ಚಿತ್ರ/ ವಿ. ಪುಷ್ಕರ್
ಸುಲ್ತಾನ್ಪೇಟೆಯ ಬಿಟಿ ಸ್ಟ್ರೀಟ್ನಲ್ಲಿ ಮಳೆ ನಿಂತು ವ್ಯಾಪಾರಿಗಳು ಮಳಿಗೆ ತೆರೆಯುವುದಕ್ಕೆ ಅಡ್ಡಿಯಾಗಿತ್ತು
ಪ್ರಜಾವಾಣಿ ಚಿತ್ರ/ ಎಸ್.ಕೆ. ದಿನೇಶ್
ಸುಲ್ತಾನ್ ಪೇಟೆಯ ರಸ್ತೆಗಳಲ್ಲಿ ಮಳೆ ನೀರಿನೊಂದಿಗೆ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಬಿಬಿಎಂಪಿ ಪೌರಕಾರ್ಮಿಕರು ಸ್ವಚ್ಛಗೊಳಿಸಿದರು
ಪ್ರಜಾವಾಣಿ ಚಿತ್ರ/ ಎಸ್.ಕೆ. ದಿನೇಶ್
ಶಾಂತಿನಗರದ ಬಿಎಂಟಿಸಿ ಡಿಪೊ ರಸ್ತೆಯಲ್ಲಿ ಒಳಚರಂಡಿಯ ಮ್ಯಾನ್ಹೋಲ್ನಿಂದ ನೀರು ಹೊರಬಂದು ರಸ್ತೆಯಲ್ಲಿ ಹರಿಯಿತು
ಪ್ರಜಾವಾಣಿ ಚಿತ್ರ/ ಎಸ್.ಕೆ. ದಿನೇಶ್