ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಬಿಬಿಎಂಪಿ ಚುನಾವಣೆ ಬಗ್ಗೆ ಚಿಂತನೆ ನಡೆಸಲಾಗುವುದು.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರ ಸುತ್ತಾಟ ಸಂದರ್ಭದಲ್ಲಿ ಬಸ್ನಲ್ಲಿ ನಾಯಂಡಹಳ್ಳಿ ಬಳಿ ಬಂದಾಗ ಪೌರಕಾರ್ಮಿಕರು ಕೈಬೀಸಿದರು ಪ್ರಜಾವಾಣಿ ವಾರ್ತೆ