<p><strong>ವಚನ ಶ್ರಾವಣ–2023: ವಚನ ಗಾಯನ:</strong> ಎಸ್. ಪಿನಾಕಪಾಣಿ, ವಚನ ಚಿಂತನ: ಎಸ್.ಐ. ಭಾವಿಕಟ್ಟಿ, ಅಧ್ಯಕ್ಷತೆ: ಬಿ.ಕೆ. ರಾಜು, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಶಾರದ ವಿದ್ಯಾಲಯ, ಮಾಚೋಹಳ್ಳಿ, ಮಾಗಡಿ ಮುಖ್ಯರಸ್ತೆ, ಬೆಳಿಗ್ಗೆ 9.30ರಿಂದ</p>.<p><strong>ಬಾಲಕಿಯರ ಉಚಿತ ವಸತಿಗೃಹ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ:</strong> ರಾಮಲಿಂಗಾರೆಡ್ಡಿ, ನಾಮಫಲಕ ಅನಾವರಣ: ಸಂತೋಷ್ ಎಸ್. ಲಾಡ್, ಅತಿಥಿಗಳು: ಉದಯ್ ಬಿ. ಗರುಡಾಚಾರ್, ಶ್ರೀನಿವಾಸ್ ಮಾನೆ, ಪಿ.ಜಿ.ಆರ್. ಸಿಂಧ್ಯ, ಅಧ್ಯಕ್ಷತೆ: ಕೆ. ಜಿಯೋಜಿರಾವ್, ಆಯೋಜನೆ ಮತ್ತು ಸ್ಥಳ: ಬಿ. ಅರಸೋಜಿರಾವ್ ಧರ್ಮ ಸಂಸ್ಥೆ, ವಿಶ್ವೇಶ್ವರಪುರ, ಬೆಳಿಗ್ಗೆ 10ರಿಂದ</p>.<p><strong>‘ಬರಿದಾದ ಕಾವೇರಿ–ಮುಂದೇನು’ ಸಮಾಲೋಚನಾ ಸಭೆ:</strong> ಆಯೋಜನೆ: ಕನ್ನಡ ಕ್ರಿಯಾ ಸಮಿತಿ, ಸ್ಥಳ: ಗಾಂಧಿ ಸಾಹಿತ್ಯ ಸಂಘ, ಮಲ್ಲೇಶ್ವರ, ಸಂಜೆ 5</p>.<p><strong>ರಾಘವೇಂದ್ರತೀರ್ಥ ಗುರುಸಾರ್ವಭೌಮರ ಆರಾಧನಾ ಸಪ್ತರಾತ್ರೋತ್ಸವ: ‘ಸರ್ವಸಮರ್ಪಣೋತ್ಸವ’ ಸಂಸ್ಥಾನ ಪೂಜೆ:</strong> ವಿದ್ಯಾಶ್ರೀಶತೀರ್ಥ ಶ್ರೀಪಾದ ಸ್ವಾಮೀಜಿ ಬೆಳಿಗ್ಗೆ 10ಕ್ಕೆ, ‘ರಾಘವೇಂದ್ರ ವಿಜಯ ಪ್ರವಚನ (ರಾಯರ ಜೀವನ ಚರಿತ್ರೆ)’ ಉಪನ್ಯಾಸ: ಜಗನ್ನಾಥಚಾರ್ಯ ರಾಯಚೂರು, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಜಯನಗರ, 5ನೇ ಬಡಾವಣೆ</p>.<p><strong>ಪ್ರವಚನ ವಾಹಿನಿ:</strong> ‘ಆರೋಗ್ಯ–ಅಧ್ಯಾತ್ಮ’ ಕುರಿತು ಉಪನ್ಯಾಸ: ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30</p>.<p><strong>ಶ್ರೀಮದ್ಭಾಗವತ ಸಪ್ತಾಹ:</strong> ‘ರುಕ್ಮಿಣಿ ವಿವಾಹ’ ಕುರಿತು ಉಪನ್ಯಾಸ: ಅರಳುಮಲ್ಲಿಗೆ ಪಾರ್ಥಸಾರಥಿ, ಆಯೋಜನೆ ಮತ್ತು ಸ್ಥಳ: ರಾಧಕೃಷ್ಣ ದೇವಸ್ಥಾನ ಭಕ್ತ ಮಂಡಳಿ ಟ್ರಸ್ಟ್, ಸಂಜಯನಗರ, ಸಂಜೆ 6ರಿಂದ</p>.<p><strong>nagaradalli_indu@prajavani.co.in</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಚನ ಶ್ರಾವಣ–2023: ವಚನ ಗಾಯನ:</strong> ಎಸ್. ಪಿನಾಕಪಾಣಿ, ವಚನ ಚಿಂತನ: ಎಸ್.ಐ. ಭಾವಿಕಟ್ಟಿ, ಅಧ್ಯಕ್ಷತೆ: ಬಿ.ಕೆ. ರಾಜು, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಶಾರದ ವಿದ್ಯಾಲಯ, ಮಾಚೋಹಳ್ಳಿ, ಮಾಗಡಿ ಮುಖ್ಯರಸ್ತೆ, ಬೆಳಿಗ್ಗೆ 9.30ರಿಂದ</p>.<p><strong>ಬಾಲಕಿಯರ ಉಚಿತ ವಸತಿಗೃಹ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ:</strong> ರಾಮಲಿಂಗಾರೆಡ್ಡಿ, ನಾಮಫಲಕ ಅನಾವರಣ: ಸಂತೋಷ್ ಎಸ್. ಲಾಡ್, ಅತಿಥಿಗಳು: ಉದಯ್ ಬಿ. ಗರುಡಾಚಾರ್, ಶ್ರೀನಿವಾಸ್ ಮಾನೆ, ಪಿ.ಜಿ.ಆರ್. ಸಿಂಧ್ಯ, ಅಧ್ಯಕ್ಷತೆ: ಕೆ. ಜಿಯೋಜಿರಾವ್, ಆಯೋಜನೆ ಮತ್ತು ಸ್ಥಳ: ಬಿ. ಅರಸೋಜಿರಾವ್ ಧರ್ಮ ಸಂಸ್ಥೆ, ವಿಶ್ವೇಶ್ವರಪುರ, ಬೆಳಿಗ್ಗೆ 10ರಿಂದ</p>.<p><strong>‘ಬರಿದಾದ ಕಾವೇರಿ–ಮುಂದೇನು’ ಸಮಾಲೋಚನಾ ಸಭೆ:</strong> ಆಯೋಜನೆ: ಕನ್ನಡ ಕ್ರಿಯಾ ಸಮಿತಿ, ಸ್ಥಳ: ಗಾಂಧಿ ಸಾಹಿತ್ಯ ಸಂಘ, ಮಲ್ಲೇಶ್ವರ, ಸಂಜೆ 5</p>.<p><strong>ರಾಘವೇಂದ್ರತೀರ್ಥ ಗುರುಸಾರ್ವಭೌಮರ ಆರಾಧನಾ ಸಪ್ತರಾತ್ರೋತ್ಸವ: ‘ಸರ್ವಸಮರ್ಪಣೋತ್ಸವ’ ಸಂಸ್ಥಾನ ಪೂಜೆ:</strong> ವಿದ್ಯಾಶ್ರೀಶತೀರ್ಥ ಶ್ರೀಪಾದ ಸ್ವಾಮೀಜಿ ಬೆಳಿಗ್ಗೆ 10ಕ್ಕೆ, ‘ರಾಘವೇಂದ್ರ ವಿಜಯ ಪ್ರವಚನ (ರಾಯರ ಜೀವನ ಚರಿತ್ರೆ)’ ಉಪನ್ಯಾಸ: ಜಗನ್ನಾಥಚಾರ್ಯ ರಾಯಚೂರು, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಜಯನಗರ, 5ನೇ ಬಡಾವಣೆ</p>.<p><strong>ಪ್ರವಚನ ವಾಹಿನಿ:</strong> ‘ಆರೋಗ್ಯ–ಅಧ್ಯಾತ್ಮ’ ಕುರಿತು ಉಪನ್ಯಾಸ: ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30</p>.<p><strong>ಶ್ರೀಮದ್ಭಾಗವತ ಸಪ್ತಾಹ:</strong> ‘ರುಕ್ಮಿಣಿ ವಿವಾಹ’ ಕುರಿತು ಉಪನ್ಯಾಸ: ಅರಳುಮಲ್ಲಿಗೆ ಪಾರ್ಥಸಾರಥಿ, ಆಯೋಜನೆ ಮತ್ತು ಸ್ಥಳ: ರಾಧಕೃಷ್ಣ ದೇವಸ್ಥಾನ ಭಕ್ತ ಮಂಡಳಿ ಟ್ರಸ್ಟ್, ಸಂಜಯನಗರ, ಸಂಜೆ 6ರಿಂದ</p>.<p><strong>nagaradalli_indu@prajavani.co.in</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>