ಸಿನಿಮಾ ನಿರ್ದೇಶಕ ಪಿ.ಶೇಷಾದ್ರಿ, ‘ಜೀವನಾಧಾರಿತ ಸಿನಿಮಾಗಳಿಗೆ ಪ್ರೇಕ್ಷಕರಿರುವುದಿಲ್ಲ. ಆನಂದಿ ಅವರ ಜೀವನ ಚರಿತ್ರೆಯ ಬಗ್ಗೆ ನಾನೂ ಸಿನಿಮಾ ಮಾಡ ಬೇಕು ಅಂದುಕೊಂಡಿದ್ದೆ. ಆದರೆ, ಸಾಧ್ಯವಾಗಿರಲಿಲ್ಲ.ಜೀವನೋತ್ಸಾಹ ಮತ್ತು ಬದುಕಿನ ಬಗ್ಗೆ ನಂಬಿಕೆ ಮೂಡಿಸುವ ಈ ಮರಾಠಿ ಚಿತ್ರವನ್ನು ಪ್ರತಿಯೊಬ್ಬ ವೈದ್ಯ ಮತ್ತು ರೋಗಿಯೂ ವೀಕ್ಷಿಸಬೇಕು’ ಎಂದರು.